ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆರೆಮಿಯ
1. ವಿಚ್ಛೇದನ ಮಾಡಿಕೊಂಡ ಮೇಲೆ ಅವಳು ಮತ್ತೊಘ್ಬನನುಐ ಮದುವೆಯಾದರೆ ಆ ಮುಂಚಿನ ಗಂಡನು ಪುನಃ ಅವಳಲ್ಲಿಗೆ ಘರಲು ಸಾಧ್ಯವೇ? ಇಲ್ಲ. ಆ ಮನುಷ್ಯನು ಪುನಃ ಆ ಸ್ತ್ರೀಯಲ್ಲಿಗೆ ಹೋದರೆ ಆ ದೇಶವು ಪರಿಪೂರ್ಣವಾಗಿ ‘ಅಪವಿತ್ರವಾಗುತ್ತದೆ.’ ಯೆಹೂದವೇ, ನೀನು ಘಹುಜನರೊಂದಿಗೆ (ಸುಳ್ಳುದೇವತೆ) ಕಾಮಕೇಳಿ ಯಾಡಿದ ವೇಶ್ಯಾ ಸ್ತ್ರೀಯಂತೆ ವರ್ತಿಸಿದೆ. ಈಗ ನೀನು ಪುನಃ ನನಐಲ್ಲಿಗೆ ಘರಲು ಇಚ್ಛಿಸುವಿಯಾ?” ಇದು ಯೆಹೋವನ ನುಡಿ.
2. “ಯೆಹೂದವೇ, ತಲೆಯೆತ್ತಿ ಙೋಳುಪರ್ವತಗಳ ಕಡೆಗೆ ನೋಡು. ನೀನು ಕಾಮಕೇಳಿ ಆಡದ ಸ್ಥಳ ಯಾವುದಾದರು ಇದೆಯೇ? ಅರಬೀಯನಂತೆ ನೀನು ಮಾರ್ಗದ ಮಗ್ಗುಲಲ್ಲಿ ಪ್ರಿಯತಮೆಗಾಗಿ ಎದುರುನೋಡುತ್ತಾ ಕುಳಿತಿರುವೆ. ನೀನು ಭೂಮಿಯನುಐ ‘ಅಪವಿತ್ರ’ಗೊಳಿಸಿದೆ; ಹೇಗೆಂದರೆ ನೀನು ಅನೇಕ ಕೆಟ್ಟ ಕೆಲಸಗಳನುಐ ಮಾಡಿದೆ. ನನಗೆ ವಿಶಾಬಸದ್ರೋಹ ಮಾಡಿದೆ.
3. ನೀನು ಪಾಪ ಮಾಡಿದ್ದರಿಂದ ಮಳೆ ಘರಲಿಲ್ಲ; ಹಿಂಗಾರು ಮಳೆಯೂ ಆಗಲಿಲ್ಲ. ನಿನಐ ಮುಖದ ಮೇಲೆ ಇನೂಐ ವೇಶ್ಯೆಯ ಕಳೆಯೇ ಇದೆ. ನೀನು ಮಾಡಿದ ದುಷ್ಕಾರ್ಯಗಳಿಗಾಗಿ ನಿನಗೆ ನಾಚಿಕೆಯೂ ಆಗುವುದಿಲ್ಲ.
4. ಆದರೆ ಈಗ ನೀನು ‘ನನಐ ತಂದೆಯೇ, ನಾನು ಚಿಕ್ಕ ಮಗು ಆದಾಗಿನಿಂದ ನನಐ ಪ್ರೀತಿಯ ಸೆಐಹೀತನಾಗಿದ್ದೆ’ ಎಂದು ಕೂಗುತ್ತಲಿರುವೆ.
5. ಇದಲ್ಲದೆ, ಯೆಹೂದವೇ, ‘ದೇವರು ಯಾವಾಗಲೂ ನನಐ ಮೇಲೆ ಕೋಪಿಷ್ಟನಾಗಿರುವುದಿಲ್ಲ. ದೇವರ ಕೋಪವು ಶಾಶಬತವಾಗಿರುವುದಿಲ್ಲ’ ಎಂದು ನೀನು ಹೇಳಿದೆಯಲ್ಲಾ. “ಆದರೆ ನಿನಿಐಂದ ಸಾಧ್ಯವಾದಷ್ಟು ಕೆಡುಕನುಐ ಮಾಡುವೆ.”
6. ಯೆಹೂದ ಪ್ರದೇಶವನುಐ ಯೋಷೀಯನು ಆಳುತ್ತಿದ್ದಾಗ ಯೆಹೋವನು ನನೊಐಂದಿಗೆ ಮಾತನಾಡಿ, “ಯೆರೆಮೀಯನೇ, ಇಸ್ರೇಲ್‌ ಎಂಙಾಕೆಯು ಮಾಡಿದ ದುಷ್ಕೃತ್ಯಗಳನುಐ ನೀನು ನೋಡಿದಿಯಾ? ಅವಳು ನನಗೆ ಹೇಗೆ ವಂಚಿಸಿದಳು ನೋಡಿದಿಯಾ? ಅವಳು ಪ್ರತಿಯೊಂದು ಙೆಟ್ಟದ ಮೇಲೆಯೂ ಸೊಂಪಾಗಿ ಙೆಳೆದ ಪ್ರತಿಯೊಂದು ಮರದ ಕೆಳಗೂ ವಿಗ್ರಹಗಳ ಜೊತೆ ಜಾರತನ ಮಾಡಿದಳು.
7. ‘ಈ ದುಷ್ಕೃತ್ಯಗಳನೆಐಲ್ಲಾ ಮಾಡಿ ಮುಗಿಸಿದ ಮೇಲೆಯೂ ಇಸ್ರೇಲ್ ನನಐಲ್ಲಿಗೆ ಘರಘಹುದು’ ಎಂದು ನಾನು ಭಾವಿಸಿದ್ದೆ. ಆದರೆ ಅವಳು ನನಐಲ್ಲಿಗೆ ಘರಲಿಲ್ಲ. ಇಸ್ರೇಲಿನ ವಂಚಕಿ ಸಹೋದರಿಯಾದ ಯೆಹೂದ ಎಂಙಾಕೆಯು ಮಾಡಿದ್ದನುಐ ನೋಡಿದಳು.
8. ಇಸ್ರೇಲ್ ಎಂಙಾಕೆಯು ನನಗೆ ವಿಶಾಬಸದ್ರೋಹ ಮಾಡಿದ್ದಳು. ನಾನು ಏಕೆ ಹೊರಗೆ ಹಾಕಿದೆ ಎಂಘುದು ಅವಳಿಗೆ ಗೊತ್ತಿತ್ತು. ಅವಳ ಜಾರತನ ಎಂಘ ಪಾಪದ ಘಗ್ಗೆ ನನಗೆ ತಿಳಿದಿದೆ ಎಂದು ಇಸ್ರೇಲಳಿಗೆ ಗೊತ್ತಾಗಿತ್ತು. ಆದರೆ ಅದರಿಂದ ಅವಳ ವಂಚಕಳಾದ ಸೋದರಿಗೆ ಭಯವಾಗಲಿಲ್ಲ. ಯೆಹೂದ ಭಯಪಡಲಿಲ್ಲ. ಆಕೆಯು ಸಹ ವೇಶ್ಯೆಯರಂತೆ ವರ್ತಿಸಿದಳು.
9. ತನಐ ನಡತೆಯ ಘಗ್ಗೆ ಆಕೆ ಯೋಚಿಸಲಿಲ್ಲ. ಅವಳು ತನಐ ದೇಶವನುಐ ‘ಅಶುದ್ಧ’ಗೊಳಿಸಿದಳು. ಕಲ್ಲಿನ ಮತ್ತು ಮರದ ವಿಗ್ರಹಗಳನುಐ ಪೂಜಿಸಿ ಜಾರತನ ಎಂಘ ಪಾಪವನುಐ ಮಾಡಿದಳು.
10. “ಇಸ್ರೇಲಿಗೆ ಇಷ್ಟೆಲ್ಲಾ ದಂಡನೆ ಆದರೂ ಅವಳ ಸೋದರಿಯಾದ ಯೆಹೂದ ತುಂಘು ಹೃದಯದಿಂದ ನನಐಲ್ಲಿಗೆ ಘರಲಿಲ್ಲ. ಅವಳು ನನಐಲ್ಲಿಗೆ ತಿರುಗಿ ಘರುವ ನಟನೆಯನುಐ ಮಾತ್ರ ಮಾಡಿದಳು. ಇದು ಯೆಹೋವನಾದ ನನಐ ನುಡಿ” ಎಂದು ಹೇಳಿದನು.
11. ಯೆಹೋವನು ನನಗೆ, “ಇಸ್ರೇಲ್ ಎಂಙಾಕೆಯು ನನಗೆ ನಂಬಿಗಸ್ತಳಾಗಿ ನಡೆದುಕೊಳ್ಳಲಿಲ್ಲ. ಆದರೆ ಅವಳು ಯೆಹೂದ ಎಂಙಾಕೆಗಿಂತ ಒಳ್ಳೆಯವಳಾಗಿ ಕಂಡು ಘಂದಳು.
12. ಯೆರೆಮೀಯನೇ, ಹೋಗು. ಈ ಸಂದೇಶವನುಐ ಉತ್ತರದಿಕ್ಕಿನಲ್ಲಿ ಸಾರು. ಯೆಹೋವನು ಹೀಗೆ ಹೇಳುತ್ತಾನೆ: “‘ವಿಶಾಬಸದ್ರೋಹಿಗಳಾದ ಇಸ್ರೇಲಿನ ಜನರೇ, ಹಿಂತಿರುಗಿ ಘನಿಐ. ನಾನು ಕೋಪಮುಖದಿಂದ ನಿಮ್ಮನುಐ ನೋಡುವುದನುಐ ನಿಲ್ಲಿಸುವೆನು. ನಾನು ಕರುಣಾಶಾಲಿ, ನಿತ್ಯಕೋಪಿಯಲ್ಲ.’ ಇದು ಯೆಹೋವನ ನುಡಿ.
13. ನೀವು ನಿಮ್ಮ ಪಾಪವನುಐ ಅರಿತುಕೊಂಡರೆ ಸಾಕು. ನೀವು ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧ ತಿರುಗಿದಿರಿ, ಅದೇ ನಿಮ್ಮ ಪಾಪ. ನೀವು ಙೇರೆ ರಾಷ್ಟ್ರದವರ ವಿಗ್ರಹಗಳನುಐ ಆರಾಊಸಿದಿರಿ. ನೀವು ಪ್ರತಿಯೊಂದು ಹಸಿರು ಮರದ ಕೆಳಗೆ ವಿಗ್ರಹಗಳನುಐ ಆರಾಊಸಿದಿರಿ. ನೀವು ನನಐ ಆಜ್ಞೆಯನುಐ ಪರಿಪಾಲಿಸಲಿಲ್ಲ”‘ ಇದು ಯೆಹೋವನ ನುಡಿಯಾಗಿತ್ತು.
14. “ವಿಶಾಬಸದ್ರೋಹಿಗಳಾದ ಜನರೇ, ನನಐಲ್ಲಿಗೆ ಹಿಂತಿರುಗಿ ಘನಿಐ” ಇದು ಯೆಹೋವನ ನುಡಿಯಾಗಿತ್ತು. “ನಾನೇ ನಿಮ್ಮ ಒಡೆಯನು. ನಾನು ಪ್ರತಿಯೊಂದು ನಗರದಿಂದ ಒಘ್ಬ ವ್ಯಕ್ತಿಯನುಐ ಮತ್ತು ಪ್ರತಿಯೊಂದು ಕುಲದಿಂದ ಇಘ್ಬರನುಐ ಆರಿಸಿ ಚೀಯೋನಿಗೆ ಕರೆದು ತರುವೆನು.
15. ನಿಮಗೆ ಹೊಸ ಪಾಲಕರನುಐ ನೇಮಿಸುವೆನು. ಆ ಪಾಲಕರು ನನಗೆ ನಂಬಿಗಸ್ತರಾಗಿರುತ್ತಾರೆ. ಅವರು ಘುದ್ಧಿ ಮತ್ತು ಜ್ಞಾನಗಳಿಂದ ನಿಮಗೆ ಮಾರ್ಗದರ್ಶನ ಮಾಡುತ್ತಾರೆ.
16. ಆಗ ದೇಶದಲ್ಲಿ ನಿಮ್ಮ ಸಂಖ್ಯೆ ಙೆಳೆಯುವದು” ಇದು ಯೆಹೋವನ ನುಡಿ. “ಆ ಕಾಲದಲ್ಲಿ ಜನರು, ‘ನಮ್ಮಲ್ಲಿ ಯೆಹೋವನ ಒಡಂಘಡಿಕೆಯ ಪೆಟ್ಟಿಗೆ ಇದ್ದ ದಿನಗಳನುಐ ಜ್ಞಾಪಿಸಿಕೊಳ್ಳುವ’ ಎಂದು ಹೇಳುವದಿಲ್ಲ. ಅವರು, ‘ಪವಿತ್ರ ಪೆಟ್ಟಿಗೆ’ಯ ಘಗ್ಗೆ ಯೋಚನೆ ಸಹ ಮಾಡುವದಿಲ್ಲ. ಅವರು ಅದನುಐ ಜ್ಞಾಪಿಸುವದೂ ಇಲ್ಲ. ಅದರ ಅಭಾವವನುಐ ಮನಸ್ಸಿಗೆ ತಂದುಕೊಳ್ಳುವದೂ ಇಲ್ಲ. ಅವರು ಇನೊಐಂದು ‘ಪವಿತ್ರ ಪೆಟ್ಟಿಗೆ’ಯನುಐ ಸಿದ್ಧಪಡಿಸುವದಿಲ್ಲ.
17. ಆ ಕಾಲದಲ್ಲಿ ಜೆರುಸಲೇಮ್ ನಗರಕ್ಕೆ ‘ಯೆಹೋವನ ಸಿಂಹಾಸನ’ ಎಂದು ಕರೆಯುವರು. ಯೆಹೋವನ ಹೆಸರಿಗೆ ಗೌರವ ಸೂಚಿಸಲು ಎಲ್ಲಾ ಜನಾಂಗದವರು ಜೆರುಸಲೇಮಿನಲ್ಲಿ ಘಂದು ಸೇರುವರು. ಅವರು ತಮ್ಮ ದುಷ್ಟ ಮತ್ತು ಹಟಮಾರಿ ಹೃದಯಗಳನುಐ ಅನುಸರಿಸುವುದಿಲ್ಲ.
18. ಆ ಕಾಲದಲ್ಲಿ ಯೆಹೂದದ ಜನರು ಇಸ್ರೇಲ್ ಜನರನುಐ ಕೂಡಿಕೊಳ್ಳುವರು. ಅವೆರಡೂ ಕೂಡಿ ಉತ್ತರದಿಕ್ಕಿನ ಪ್ರದೇಶದಿಂದ ಘರುವರು. ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶಕ್ಕೆ ಅವರು ಘರುವರು.
19. “ಯೆಹೋವನಾದ ನಾನು ಹೀಗೆಂದುಕೊಂಡೆ: ‘ನಾನು ಸಂತೋಷದಿಂದ ನಿಮ್ಮನುಐ ಮಕ್ಕಳಂತೆ ನೋಡಿಕೊಳ್ಳುವೆನು. ಙೇರೆ ಎಲ್ಲಾ ಜನಾಂಗಗಳ ಪ್ರದೇಶಕ್ಕಿಂತ ಅತಿ ಸುಂದರವಾದ ಪ್ರದೇಶವನುಐ ನಿಮಗೆ ಕೊಡುವದಕ್ಕೆ ನಾನು ಸಂತೋಷಪಡುವೆನು.’ ನೀವು ನನಐನುಐ ‘ತಂದೆ’ ಎಂದು ಕರೆಯುವಿರೆಂದು ನಾನು ಭಾವಿಸಿದ್ದೆ. ನೀವು ಯಾವಾಗಲೂ ನನಐ ಹಿಂಙಾಲಕರಾಗಿರುವಿರೆಂದು ಭಾವಿಸಿದ್ದೆ.
20. ಆದರೆ ನೀವು ಗಂಡನಿಗೆ ವಂಚಿಸುವ ಜಾರಿಣಿಯಂತಾದಿರಿ. ಇಸ್ರೇಲ್ ವಂಶದವರೇ, ನೀವು ನನಗೆ ದ್ರೋಹ ಮಾಡಿದಿರಿ” ಎಂದು ಯೆಹೋವನು ನುಡಿದನು.
21. “ಙೋಳು ಪರ್ವತದ ಮೇಲೆ ಅಳುವ ಧಬನಿಯನುಐ ನೀವು ಕೇಳಘಹುದು. ಇಸ್ರೇಲಿನ ಜನರು ಕಣ್ಣೀರು ಸುರಿಸಿ ಕರುಣೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಅವರು ತುಂಙಾ ಕೆಟ್ಟು ಹೋಗಿ ತಮ್ಮ ದೇವರಾದ ಯೆಹೋವನನುಐ ಮರೆತರು.
22. ಇದಲ್ಲದೆ ಯೆಹೋವನು, “ಅಪನಂಬಿಗಸ್ತರಾದ ಜನರೇ, ನನಐಲ್ಲಿಗೆ ಹಿಂತಿರುಗಿ ಘನಿಐ. ನನಗೆ ವಿಶಾಬಸದ್ರೋಹ ಮಾಡಿದುದಕ್ಕೆ ನಾನು ಕ್ಷಮಿಸುವೆನು, ಹಿಂತಿರುಗಿ ಘನಿಐ” ಎಂದು ಹೇಳುತ್ತಾನೆ. ಅದಕ್ಕೆ ಜನರು “ಆಗಲಿ, ನಾವು ನಿನಐಲ್ಲಿಗೆ ಘರುತ್ತೇವೆ. ನೀನೇ ನಮ್ಮ ದೇವರಾದ ಯೆಹೋವನು.
23. ಙೆಟ್ಟದ ಮೇಲೆ ವಿಗ್ರಹಗಳ ಪೂಜೆ ಮಾಡಿದ್ದು ನಮ್ಮ ಮೂರ್ಖತನವಾಯಿತು. ಙೆಟ್ಟಗಳ ಮೇಲಿನ ಎಲ್ಲಾ ಉತ್ಸವಗಳು ಘರೀ ಸುಳ್ಳು. ಇಸ್ರೇಲಿನ ರಕ್ಷಣೆ ಖಚಿತವಾಗಿಯೂ ನಮ್ಮ ದೇವರಾದ ಯೆಹೋವನಿಂದ ಮಾತ್ರ ಸಾಧ್ಯ.
24. ನಮ್ಮ ಪೂರ್ವಿಕರು ಸಂಪಾದಿಸಿದ್ದೆಲ್ಲವನುಐ ನೈವೇದ್ಯದಲ್ಲಿ ಸುಳ್ಳುದೇವರಾದ ಙಾಳನು ತಿಂದುಬಿಟ್ಟನು. ನಮ್ಮ ಙಾಲ್ಯದಿಂದಲೂ ಹೀಗಾಗುತ್ತ ಘಂದಿದೆ. ನಾಚಿಕೆಗೇಡಿಯಾದದ್ದು ನಮ್ಮ ಪೂರ್ವಿಕರ ಕುರಿ ಮತ್ತು ದನಗಳನುಐ ಅವರ ಗಂಡು ಮತ್ತು ಹೆಣ್ಣುಮಕ್ಕಳನುಐ ಘಲಿ ತೆಗೆದುಕೊಳ್ಳುತ್ತಾ ಘಂದಿದೆ.
25. ನಾವು ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ. ನಮ್ಮ ನಾಚಿಕೆಯು ಕಂಘಳಿಯು ಹೊದಿಸಿದಂತೆ ನಮ್ಮನುಐ ಮುಚ್ಚಿಬಿಡಲಿ. ನಾವು ನಮ್ಮ ದೇವರಾದ ಯೆಹೋವನ ವಿಷಯದಲ್ಲಿ ಪಾಪಮಾಡಿದ್ದೇವೆ. ನಾವು ಮತ್ತು ನಮ್ಮ ಪೂರ್ವಿಕರು ಪಾಪಮಾಡಿದ್ದೇವೆ. ನಮ್ಮ ಙಾಲ್ಯದಿಂದ ಇಂದಿನವರೆಗೆ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನುಐ ಪಾಲಿಸಲಿಲ್ಲ” ಎಂದು ಮೊರೆಯಿಟ್ಟರು.

Notes

No Verse Added

Total 52 Chapters, Current Chapter 3 of Total Chapters 52
ಯೆರೆಮಿಯ 3:58
1. ವಿಚ್ಛೇದನ ಮಾಡಿಕೊಂಡ ಮೇಲೆ ಅವಳು ಮತ್ತೊಘ್ಬನನುಐ ಮದುವೆಯಾದರೆ ಮುಂಚಿನ ಗಂಡನು ಪುನಃ ಅವಳಲ್ಲಿಗೆ ಘರಲು ಸಾಧ್ಯವೇ? ಇಲ್ಲ. ಮನುಷ್ಯನು ಪುನಃ ಸ್ತ್ರೀಯಲ್ಲಿಗೆ ಹೋದರೆ ದೇಶವು ಪರಿಪೂರ್ಣವಾಗಿ ‘ಅಪವಿತ್ರವಾಗುತ್ತದೆ.’ ಯೆಹೂದವೇ, ನೀನು ಘಹುಜನರೊಂದಿಗೆ (ಸುಳ್ಳುದೇವತೆ) ಕಾಮಕೇಳಿ ಯಾಡಿದ ವೇಶ್ಯಾ ಸ್ತ್ರೀಯಂತೆ ವರ್ತಿಸಿದೆ. ಈಗ ನೀನು ಪುನಃ ನನಐಲ್ಲಿಗೆ ಘರಲು ಇಚ್ಛಿಸುವಿಯಾ?” ಇದು ಯೆಹೋವನ ನುಡಿ.
2. “ಯೆಹೂದವೇ, ತಲೆಯೆತ್ತಿ ಙೋಳುಪರ್ವತಗಳ ಕಡೆಗೆ ನೋಡು. ನೀನು ಕಾಮಕೇಳಿ ಆಡದ ಸ್ಥಳ ಯಾವುದಾದರು ಇದೆಯೇ? ಅರಬೀಯನಂತೆ ನೀನು ಮಾರ್ಗದ ಮಗ್ಗುಲಲ್ಲಿ ಪ್ರಿಯತಮೆಗಾಗಿ ಎದುರುನೋಡುತ್ತಾ ಕುಳಿತಿರುವೆ. ನೀನು ಭೂಮಿಯನುಐ ‘ಅಪವಿತ್ರ’ಗೊಳಿಸಿದೆ; ಹೇಗೆಂದರೆ ನೀನು ಅನೇಕ ಕೆಟ್ಟ ಕೆಲಸಗಳನುಐ ಮಾಡಿದೆ. ನನಗೆ ವಿಶಾಬಸದ್ರೋಹ ಮಾಡಿದೆ.
3. ನೀನು ಪಾಪ ಮಾಡಿದ್ದರಿಂದ ಮಳೆ ಘರಲಿಲ್ಲ; ಹಿಂಗಾರು ಮಳೆಯೂ ಆಗಲಿಲ್ಲ. ನಿನಐ ಮುಖದ ಮೇಲೆ ಇನೂಐ ವೇಶ್ಯೆಯ ಕಳೆಯೇ ಇದೆ. ನೀನು ಮಾಡಿದ ದುಷ್ಕಾರ್ಯಗಳಿಗಾಗಿ ನಿನಗೆ ನಾಚಿಕೆಯೂ ಆಗುವುದಿಲ್ಲ.
4. ಆದರೆ ಈಗ ನೀನು ‘ನನಐ ತಂದೆಯೇ, ನಾನು ಚಿಕ್ಕ ಮಗು ಆದಾಗಿನಿಂದ ನನಐ ಪ್ರೀತಿಯ ಸೆಐಹೀತನಾಗಿದ್ದೆ’ ಎಂದು ಕೂಗುತ್ತಲಿರುವೆ.
5. ಇದಲ್ಲದೆ, ಯೆಹೂದವೇ, ‘ದೇವರು ಯಾವಾಗಲೂ ನನಐ ಮೇಲೆ ಕೋಪಿಷ್ಟನಾಗಿರುವುದಿಲ್ಲ. ದೇವರ ಕೋಪವು ಶಾಶಬತವಾಗಿರುವುದಿಲ್ಲ’ ಎಂದು ನೀನು ಹೇಳಿದೆಯಲ್ಲಾ. “ಆದರೆ ನಿನಿಐಂದ ಸಾಧ್ಯವಾದಷ್ಟು ಕೆಡುಕನುಐ ಮಾಡುವೆ.”
6. ಯೆಹೂದ ಪ್ರದೇಶವನುಐ ಯೋಷೀಯನು ಆಳುತ್ತಿದ್ದಾಗ ಯೆಹೋವನು ನನೊಐಂದಿಗೆ ಮಾತನಾಡಿ, “ಯೆರೆಮೀಯನೇ, ಇಸ್ರೇಲ್‌ ಎಂಙಾಕೆಯು ಮಾಡಿದ ದುಷ್ಕೃತ್ಯಗಳನುಐ ನೀನು ನೋಡಿದಿಯಾ? ಅವಳು ನನಗೆ ಹೇಗೆ ವಂಚಿಸಿದಳು ನೋಡಿದಿಯಾ? ಅವಳು ಪ್ರತಿಯೊಂದು ಙೆಟ್ಟದ ಮೇಲೆಯೂ ಸೊಂಪಾಗಿ ಙೆಳೆದ ಪ್ರತಿಯೊಂದು ಮರದ ಕೆಳಗೂ ವಿಗ್ರಹಗಳ ಜೊತೆ ಜಾರತನ ಮಾಡಿದಳು.
7. ‘ಈ ದುಷ್ಕೃತ್ಯಗಳನೆಐಲ್ಲಾ ಮಾಡಿ ಮುಗಿಸಿದ ಮೇಲೆಯೂ ಇಸ್ರೇಲ್ ನನಐಲ್ಲಿಗೆ ಘರಘಹುದು’ ಎಂದು ನಾನು ಭಾವಿಸಿದ್ದೆ. ಆದರೆ ಅವಳು ನನಐಲ್ಲಿಗೆ ಘರಲಿಲ್ಲ. ಇಸ್ರೇಲಿನ ವಂಚಕಿ ಸಹೋದರಿಯಾದ ಯೆಹೂದ ಎಂಙಾಕೆಯು ಮಾಡಿದ್ದನುಐ ನೋಡಿದಳು.
8. ಇಸ್ರೇಲ್ ಎಂಙಾಕೆಯು ನನಗೆ ವಿಶಾಬಸದ್ರೋಹ ಮಾಡಿದ್ದಳು. ನಾನು ಏಕೆ ಹೊರಗೆ ಹಾಕಿದೆ ಎಂಘುದು ಅವಳಿಗೆ ಗೊತ್ತಿತ್ತು. ಅವಳ ಜಾರತನ ಎಂಘ ಪಾಪದ ಘಗ್ಗೆ ನನಗೆ ತಿಳಿದಿದೆ ಎಂದು ಇಸ್ರೇಲಳಿಗೆ ಗೊತ್ತಾಗಿತ್ತು. ಆದರೆ ಅದರಿಂದ ಅವಳ ವಂಚಕಳಾದ ಸೋದರಿಗೆ ಭಯವಾಗಲಿಲ್ಲ. ಯೆಹೂದ ಭಯಪಡಲಿಲ್ಲ. ಆಕೆಯು ಸಹ ವೇಶ್ಯೆಯರಂತೆ ವರ್ತಿಸಿದಳು.
9. ತನಐ ನಡತೆಯ ಘಗ್ಗೆ ಆಕೆ ಯೋಚಿಸಲಿಲ್ಲ. ಅವಳು ತನಐ ದೇಶವನುಐ ‘ಅಶುದ್ಧ’ಗೊಳಿಸಿದಳು. ಕಲ್ಲಿನ ಮತ್ತು ಮರದ ವಿಗ್ರಹಗಳನುಐ ಪೂಜಿಸಿ ಜಾರತನ ಎಂಘ ಪಾಪವನುಐ ಮಾಡಿದಳು.
10. “ಇಸ್ರೇಲಿಗೆ ಇಷ್ಟೆಲ್ಲಾ ದಂಡನೆ ಆದರೂ ಅವಳ ಸೋದರಿಯಾದ ಯೆಹೂದ ತುಂಘು ಹೃದಯದಿಂದ ನನಐಲ್ಲಿಗೆ ಘರಲಿಲ್ಲ. ಅವಳು ನನಐಲ್ಲಿಗೆ ತಿರುಗಿ ಘರುವ ನಟನೆಯನುಐ ಮಾತ್ರ ಮಾಡಿದಳು. ಇದು ಯೆಹೋವನಾದ ನನಐ ನುಡಿ” ಎಂದು ಹೇಳಿದನು.
11. ಯೆಹೋವನು ನನಗೆ, “ಇಸ್ರೇಲ್ ಎಂಙಾಕೆಯು ನನಗೆ ನಂಬಿಗಸ್ತಳಾಗಿ ನಡೆದುಕೊಳ್ಳಲಿಲ್ಲ. ಆದರೆ ಅವಳು ಯೆಹೂದ ಎಂಙಾಕೆಗಿಂತ ಒಳ್ಳೆಯವಳಾಗಿ ಕಂಡು ಘಂದಳು.
12. ಯೆರೆಮೀಯನೇ, ಹೋಗು. ಸಂದೇಶವನುಐ ಉತ್ತರದಿಕ್ಕಿನಲ್ಲಿ ಸಾರು. ಯೆಹೋವನು ಹೀಗೆ ಹೇಳುತ್ತಾನೆ: “‘ವಿಶಾಬಸದ್ರೋಹಿಗಳಾದ ಇಸ್ರೇಲಿನ ಜನರೇ, ಹಿಂತಿರುಗಿ ಘನಿಐ. ನಾನು ಕೋಪಮುಖದಿಂದ ನಿಮ್ಮನುಐ ನೋಡುವುದನುಐ ನಿಲ್ಲಿಸುವೆನು. ನಾನು ಕರುಣಾಶಾಲಿ, ನಿತ್ಯಕೋಪಿಯಲ್ಲ.’ ಇದು ಯೆಹೋವನ ನುಡಿ.
13. ನೀವು ನಿಮ್ಮ ಪಾಪವನುಐ ಅರಿತುಕೊಂಡರೆ ಸಾಕು. ನೀವು ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧ ತಿರುಗಿದಿರಿ, ಅದೇ ನಿಮ್ಮ ಪಾಪ. ನೀವು ಙೇರೆ ರಾಷ್ಟ್ರದವರ ವಿಗ್ರಹಗಳನುಐ ಆರಾಊಸಿದಿರಿ. ನೀವು ಪ್ರತಿಯೊಂದು ಹಸಿರು ಮರದ ಕೆಳಗೆ ವಿಗ್ರಹಗಳನುಐ ಆರಾಊಸಿದಿರಿ. ನೀವು ನನಐ ಆಜ್ಞೆಯನುಐ ಪರಿಪಾಲಿಸಲಿಲ್ಲ”‘ ಇದು ಯೆಹೋವನ ನುಡಿಯಾಗಿತ್ತು.
14. “ವಿಶಾಬಸದ್ರೋಹಿಗಳಾದ ಜನರೇ, ನನಐಲ್ಲಿಗೆ ಹಿಂತಿರುಗಿ ಘನಿಐ” ಇದು ಯೆಹೋವನ ನುಡಿಯಾಗಿತ್ತು. “ನಾನೇ ನಿಮ್ಮ ಒಡೆಯನು. ನಾನು ಪ್ರತಿಯೊಂದು ನಗರದಿಂದ ಒಘ್ಬ ವ್ಯಕ್ತಿಯನುಐ ಮತ್ತು ಪ್ರತಿಯೊಂದು ಕುಲದಿಂದ ಇಘ್ಬರನುಐ ಆರಿಸಿ ಚೀಯೋನಿಗೆ ಕರೆದು ತರುವೆನು.
15. ನಿಮಗೆ ಹೊಸ ಪಾಲಕರನುಐ ನೇಮಿಸುವೆನು. ಪಾಲಕರು ನನಗೆ ನಂಬಿಗಸ್ತರಾಗಿರುತ್ತಾರೆ. ಅವರು ಘುದ್ಧಿ ಮತ್ತು ಜ್ಞಾನಗಳಿಂದ ನಿಮಗೆ ಮಾರ್ಗದರ್ಶನ ಮಾಡುತ್ತಾರೆ.
16. ಆಗ ದೇಶದಲ್ಲಿ ನಿಮ್ಮ ಸಂಖ್ಯೆ ಙೆಳೆಯುವದು” ಇದು ಯೆಹೋವನ ನುಡಿ. “ಆ ಕಾಲದಲ್ಲಿ ಜನರು, ‘ನಮ್ಮಲ್ಲಿ ಯೆಹೋವನ ಒಡಂಘಡಿಕೆಯ ಪೆಟ್ಟಿಗೆ ಇದ್ದ ದಿನಗಳನುಐ ಜ್ಞಾಪಿಸಿಕೊಳ್ಳುವ’ ಎಂದು ಹೇಳುವದಿಲ್ಲ. ಅವರು, ‘ಪವಿತ್ರ ಪೆಟ್ಟಿಗೆ’ಯ ಘಗ್ಗೆ ಯೋಚನೆ ಸಹ ಮಾಡುವದಿಲ್ಲ. ಅವರು ಅದನುಐ ಜ್ಞಾಪಿಸುವದೂ ಇಲ್ಲ. ಅದರ ಅಭಾವವನುಐ ಮನಸ್ಸಿಗೆ ತಂದುಕೊಳ್ಳುವದೂ ಇಲ್ಲ. ಅವರು ಇನೊಐಂದು ‘ಪವಿತ್ರ ಪೆಟ್ಟಿಗೆ’ಯನುಐ ಸಿದ್ಧಪಡಿಸುವದಿಲ್ಲ.
17. ಕಾಲದಲ್ಲಿ ಜೆರುಸಲೇಮ್ ನಗರಕ್ಕೆ ‘ಯೆಹೋವನ ಸಿಂಹಾಸನ’ ಎಂದು ಕರೆಯುವರು. ಯೆಹೋವನ ಹೆಸರಿಗೆ ಗೌರವ ಸೂಚಿಸಲು ಎಲ್ಲಾ ಜನಾಂಗದವರು ಜೆರುಸಲೇಮಿನಲ್ಲಿ ಘಂದು ಸೇರುವರು. ಅವರು ತಮ್ಮ ದುಷ್ಟ ಮತ್ತು ಹಟಮಾರಿ ಹೃದಯಗಳನುಐ ಅನುಸರಿಸುವುದಿಲ್ಲ.
18. ಕಾಲದಲ್ಲಿ ಯೆಹೂದದ ಜನರು ಇಸ್ರೇಲ್ ಜನರನುಐ ಕೂಡಿಕೊಳ್ಳುವರು. ಅವೆರಡೂ ಕೂಡಿ ಉತ್ತರದಿಕ್ಕಿನ ಪ್ರದೇಶದಿಂದ ಘರುವರು. ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶಕ್ಕೆ ಅವರು ಘರುವರು.
19. “ಯೆಹೋವನಾದ ನಾನು ಹೀಗೆಂದುಕೊಂಡೆ: ‘ನಾನು ಸಂತೋಷದಿಂದ ನಿಮ್ಮನುಐ ಮಕ್ಕಳಂತೆ ನೋಡಿಕೊಳ್ಳುವೆನು. ಙೇರೆ ಎಲ್ಲಾ ಜನಾಂಗಗಳ ಪ್ರದೇಶಕ್ಕಿಂತ ಅತಿ ಸುಂದರವಾದ ಪ್ರದೇಶವನುಐ ನಿಮಗೆ ಕೊಡುವದಕ್ಕೆ ನಾನು ಸಂತೋಷಪಡುವೆನು.’ ನೀವು ನನಐನುಐ ‘ತಂದೆ’ ಎಂದು ಕರೆಯುವಿರೆಂದು ನಾನು ಭಾವಿಸಿದ್ದೆ. ನೀವು ಯಾವಾಗಲೂ ನನಐ ಹಿಂಙಾಲಕರಾಗಿರುವಿರೆಂದು ಭಾವಿಸಿದ್ದೆ.
20. ಆದರೆ ನೀವು ಗಂಡನಿಗೆ ವಂಚಿಸುವ ಜಾರಿಣಿಯಂತಾದಿರಿ. ಇಸ್ರೇಲ್ ವಂಶದವರೇ, ನೀವು ನನಗೆ ದ್ರೋಹ ಮಾಡಿದಿರಿ” ಎಂದು ಯೆಹೋವನು ನುಡಿದನು.
21. “ಙೋಳು ಪರ್ವತದ ಮೇಲೆ ಅಳುವ ಧಬನಿಯನುಐ ನೀವು ಕೇಳಘಹುದು. ಇಸ್ರೇಲಿನ ಜನರು ಕಣ್ಣೀರು ಸುರಿಸಿ ಕರುಣೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಅವರು ತುಂಙಾ ಕೆಟ್ಟು ಹೋಗಿ ತಮ್ಮ ದೇವರಾದ ಯೆಹೋವನನುಐ ಮರೆತರು.
22. ಇದಲ್ಲದೆ ಯೆಹೋವನು, “ಅಪನಂಬಿಗಸ್ತರಾದ ಜನರೇ, ನನಐಲ್ಲಿಗೆ ಹಿಂತಿರುಗಿ ಘನಿಐ. ನನಗೆ ವಿಶಾಬಸದ್ರೋಹ ಮಾಡಿದುದಕ್ಕೆ ನಾನು ಕ್ಷಮಿಸುವೆನು, ಹಿಂತಿರುಗಿ ಘನಿಐ” ಎಂದು ಹೇಳುತ್ತಾನೆ. ಅದಕ್ಕೆ ಜನರು “ಆಗಲಿ, ನಾವು ನಿನಐಲ್ಲಿಗೆ ಘರುತ್ತೇವೆ. ನೀನೇ ನಮ್ಮ ದೇವರಾದ ಯೆಹೋವನು.
23. ಙೆಟ್ಟದ ಮೇಲೆ ವಿಗ್ರಹಗಳ ಪೂಜೆ ಮಾಡಿದ್ದು ನಮ್ಮ ಮೂರ್ಖತನವಾಯಿತು. ಙೆಟ್ಟಗಳ ಮೇಲಿನ ಎಲ್ಲಾ ಉತ್ಸವಗಳು ಘರೀ ಸುಳ್ಳು. ಇಸ್ರೇಲಿನ ರಕ್ಷಣೆ ಖಚಿತವಾಗಿಯೂ ನಮ್ಮ ದೇವರಾದ ಯೆಹೋವನಿಂದ ಮಾತ್ರ ಸಾಧ್ಯ.
24. ನಮ್ಮ ಪೂರ್ವಿಕರು ಸಂಪಾದಿಸಿದ್ದೆಲ್ಲವನುಐ ನೈವೇದ್ಯದಲ್ಲಿ ಸುಳ್ಳುದೇವರಾದ ಙಾಳನು ತಿಂದುಬಿಟ್ಟನು. ನಮ್ಮ ಙಾಲ್ಯದಿಂದಲೂ ಹೀಗಾಗುತ್ತ ಘಂದಿದೆ. ನಾಚಿಕೆಗೇಡಿಯಾದದ್ದು ನಮ್ಮ ಪೂರ್ವಿಕರ ಕುರಿ ಮತ್ತು ದನಗಳನುಐ ಅವರ ಗಂಡು ಮತ್ತು ಹೆಣ್ಣುಮಕ್ಕಳನುಐ ಘಲಿ ತೆಗೆದುಕೊಳ್ಳುತ್ತಾ ಘಂದಿದೆ.
25. ನಾವು ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ. ನಮ್ಮ ನಾಚಿಕೆಯು ಕಂಘಳಿಯು ಹೊದಿಸಿದಂತೆ ನಮ್ಮನುಐ ಮುಚ್ಚಿಬಿಡಲಿ. ನಾವು ನಮ್ಮ ದೇವರಾದ ಯೆಹೋವನ ವಿಷಯದಲ್ಲಿ ಪಾಪಮಾಡಿದ್ದೇವೆ. ನಾವು ಮತ್ತು ನಮ್ಮ ಪೂರ್ವಿಕರು ಪಾಪಮಾಡಿದ್ದೇವೆ. ನಮ್ಮ ಙಾಲ್ಯದಿಂದ ಇಂದಿನವರೆಗೆ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನುಐ ಪಾಲಿಸಲಿಲ್ಲ” ಎಂದು ಮೊರೆಯಿಟ್ಟರು.
Total 52 Chapters, Current Chapter 3 of Total Chapters 52
×

Alert

×

kannada Letters Keypad References