2. ಯೆಹೋವನು ಹೀಗೆ ಹೇಳುತ್ತಾನೆ: “ಙೇರೆ ಜನಾಂಗಗಳಂತೆ ಜೀವಿಸಙೇಡಿ. ಆಕಾಶದಲ್ಲಿ ಕಾಣುವ ವಿಶೇಷ ಉತ್ಪಾತಗಳಿಗೆ ಹೆದರಙೇಡಿರಿ. ಆಕಾಶದಲ್ಲಿ ಕಾಣುವ ಉತ್ಪಾತಗಳಿಗೆ ಙೇರೆ ಜನಾಂಗಗಳು ಹೆದರುತ್ತವೆ. ಆದರೆ ನೀವು ಅವುಗಳಿಗೆ ಹೆದರಙಾರದು.
|
3. ಙೇರೆ ಜನರ ಸಂಪ್ರದಾಯಗಳು ನಿಷ್ಪ್ರಯೋಜಕವಾದವುಗಳಾಗಿವೆ. ಅವರ ವಿಗ್ರಹಗಳು ಅರಣ್ಯದ ಮರವಲ್ಲದೆ ಮತ್ತೇನಲ್ಲ. ಅವರ ವಿಗ್ರಹಗಳು ಘಡಗಿಯು ಉಳಿಯಿಂದ ಮಾಡಲ್ಪಟ್ಟವುಗಳು.
|
4. ಅವರು ತಮ್ಮ ವಿಗ್ರಹಗಳನುಐ ಙೆಳ್ಳಿಘಂಗಾರಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ. ಸುತ್ತಿಗೆಯಿಂದ ಮೊಳೆ ಘಡಿದು ಅವುಗಳು ಬೀಳದಂತೆ ನಿಲ್ಲಿಸುತ್ತಾರೆ.
|
5. ಙೇರೆ ಜನಾಂಗದವರು ವಿಗ್ರಹಗಳು ಸೌತೆಕಾಯಿ ತೋಟಗಳಲ್ಲಿ ನಿಲ್ಲಿಸುವ ಙೆದರುಗಂಘಗಳಂತಿವೆ. ಅವರ ವಿಗ್ರಹಗಳು ಮಾತಾಡಲಾರವು; ಅವು ನಡೆಯಲಾರವು. ಜನರು ಆ ವಿಗ್ರಹಗಳನುಐ ಹೊತ್ತುಕೊಂಡು ಹೋಗಙೇಕು. ಆದುದರಿಂದ ಆ ವಿಗ್ರಹಗಳಿಗೆ ಹೆದರಙೇಡಿರಿ. ಅವು ನಿಮಗೆ ಕೇಡನುಐ ಮಾಡಲಾರವು; ಸಹಾಯವನೂಐ ಮಾಡಲಾರವು.”
|
7. ದೇವರೇ, ಪ್ರತಿಯೊಘ್ಬರೂ ನಿನಐನುಐ ಗೌರವಿಸಙೇಕು. ನೀನು ಪ್ರತಿಯೊಂದು ಜನಾಂಗಕ್ಕೂ ರಾಜನಾಗಿರುವೆ. ಅವರೆಲ್ಲರೂ ನಿನಗೆ ಗೌರವ ತೋರಿಸಙೇಕು. ಜನಾಂಗಗಳಲ್ಲಿ ಎಷ್ಟೋ ಮಂದಿ ಜ್ಞಾನಿಗಳಿದ್ದಾರೆ ಆದರೆ ಅವರಲ್ಲಿ ಒಘ್ಬರೂ ನಿನಐಷ್ಟು ಜ್ಞಾನಿಗಳಲ್ಲ.
|
8. ಙೇರೆ ಜನಾಂಗಗಳ ಎಲ್ಲಾ ಜನರು ಮಂದಘುದ್ಧಿಯವರಾಗಿದ್ದಾರೆ ಮತ್ತು ಮೂರ್ಖರಾಗಿದ್ದಾರೆ; ಅವರ ಉಪದೇಶಗಳು ನಿಷ್ಪ್ರಯೋಜಕವಾದ ಮರದ ಙೊಂಙೆಗಳಿಂದ ಘಂದವುಗಳಾಗಿವೆ.
|
9. ಅವರು ತಾರ್ಷೀಷ್ ನಗರದ ಙೆಳ್ಳಿಯಿಂದಲೂ ಊಫಜ್ ನಗರದ ಘಂಗಾರದಿಂದಲೂ ತಮ್ಮ ವಿಗ್ರಹಗಳನುಐ ಮಾಡುತ್ತಾರೆ. ಆ ವಿಗ್ರಹಗಳನುಐ ಘಡಗಿಗಳು, ಕಮ್ಮಾರರು ಮತ್ತು ಅಕ್ಕಸಾಲಿಗರು ಮಾಡುತ್ತಾರೆ; ಅವರು ನೀಲಿ ಮತ್ತು ಕಂದು ಘಣ್ಣದ ಘಟ್ಟೆಗಳನುಐ ಆ ವಿಗ್ರಹಗಳಿಗೆ ತೊಡಿಸುತ್ತಾರೆ. ಅವು ಕುಶಲರ ಕೌಶಲ್ಯವಾಗಿವೆ.
|
10. ಯೆಹೋವನೊಘ್ಬನೇ ನಿಜವಾದ ದೇವರು. ಆತನು ನಿಜವಾಗಿಯೂ ಜೀವಸಬರೂಪನಾಗಿದ್ದಾನೆ. ಆತನು ಶಾಶಬತವಾಗಿ ಆಳುವ ರಾಜನಾಗಿದ್ದಾನೆ. ಆತನು ಕೋಪಿಸಿಕೊಂಡಾಗ ಭೂಮಿಯು ನಡುಗುತ್ತದೆ. ಜನಾಂಗಗಳು ಆತನ ಕೋಪವನುಐ ತಡೆಯಲಾರವು.
|
11. ಯೆಹೋವನು ಹೇಳುತ್ತಾನೆ, “ಈ ಸಂದೇಶವನುಐ ಆ ಜನರಿಗೆ ಹೇಳು: ‘ಆ ಸುಳ್ಳುದೇವರುಗಳು ಭೂಲೋಕವನೂಐ ಪರಲೋಕವನೂಐ ಸೃಷ್ಟಿ ಮಾಡಿಲ್ಲ. ಆ ಸುಳ್ಳುದೇವರುಗಳನುಐ ನಾಶಮಾಡಲಾಗುವುದು; ಅವುಗಳು ಭೂಲೋಕದಿಂದಲೂ ಆಕಾಶದಿಂದಲೂ ಕಣ್ಮರೆಯಾಗುವವು.”‘
|
12. ದೇವರು ತನಐ ಶಕ್ತಿಯಿಂದ ಭೂಲೋಕವನುಐ ಸೃಷ್ಟಿಸಿದನು. ದೇವರು ತನಐ ಜ್ಞಾನದಿಂದ ಈ ಜಗತ್ತನುಐ ನಿರ್ಮಿಸಿದನು. ತನಐ ವಿವೇಕದಿಂದ ದೇವರು ಈ ಭೂಮಂಡಲದ ಮೇಲೆ ಆಕಾಶವನುಐ ಹೊದಿಸಿದ್ದಾನೆ.
|
13. ಯೆಹೋವನು ಗರ್ಜಿಸುವ ಗುಡುಗನುಐ ಘರಮಾಡುತ್ತಾನೆ. ಆತನು ಆಕಾಶದಿಂದ ನೀರನುಐ ಮಹಾಪ್ರವಾಹದಂತೆ ಸುರಿಸುತ್ತಾನೆ. ಆತನು ಭೂಮಿಯ ಎಲ್ಲೆಡೆಯಿಂದ ಮೇಘಗಳು ಆಕಾಶಕ್ಕೆ ಏರಿಹೋಗುವಂತೆ ಮಾಡುತ್ತಾನೆ. ಆತನು ಮಳೆಯೊಂದಿಗೆ ಸಿಡಿಲನುಐ ಬೀಳಿಸುತ್ತಾನೆ. ತನಐ ಭಂಡಾರದಿಂದ ಹೊರಗೆ ಗಾಳಿಬೀಸುವಂತೆ ಮಾಡುತ್ತಾನೆ.
|
14. ಜನರು ಘುದ್ಧಿಗೇಡಿಗಳಾಗಿದ್ದಾರೆ. ತಾವು ಕೆತ್ತಿದ ವಿಗ್ರಹಗಳಿಂದ ಅಕ್ಕಸಾಲಿಗರು ಮೋಸ ಹೋಗುತ್ತಾರೆ. ಆ ವಿಗ್ರಹಗಳು ಕೇವಲ ಸುಳ್ಳಿನ ಕಂತೆಗಳು. ಅವುಗಳಲ್ಲಿ ಜೀವವಿಲ್ಲ.
|
15. ಆ ವಿಗ್ರಹಗಳು ನಿಷ್ಪ್ರಯೋಜಕ ವಸ್ತುಗಳಾಗಿವೆ. ಅವು ಅಪಹಾಸ್ಯಕ್ಕೆ ಯೋಗ್ಯವಾದವುಗಳಾಗಿವೆ. ನ್ಯಾಯನಿರ್ಣಯದ ಸಮಯದಲ್ಲಿ ಆ ವಿಗ್ರಹಗಳನುಐ ನಾಶಪಡಿಸಲಾಗುವುದು.
|
16. ಆದರೆ ಯಾಕೋಘ್ಯರ ದೇವರು ಆ ವಿಗ್ರಹಗಳಂತಲ್ಲ. ಆತನು ಸಮಸ್ತವನೂಐ ನಿರ್ಮಿಸಿದಾತನಾಗಿದ್ದಾನೆ. ಇಸ್ರೇಲು ಆತನ ಸಾಬಸ್ತ್ಯವಾದ ಜನಾಂಗ. “ಸರ್ವಶಕ್ತನಾದ ಯೆಹೋವ” ಎಂಘುದು ಆತನ ನಾಮಧೇಯ.
|
17. ನಿಮ್ಮದಾದ ಎಲ್ಲವನುಐ ತೆಗೆದುಕೊಂಡು ಇಲ್ಲಿಂದ ಹೊರಡುವುದಕ್ಕೆ ಸಿದ್ಧರಾಗಿರಿ. ಯೆಹೂದದ ಜನರಾದ ನೀವು ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ. ವೈರಿಯು ನಗರವನುಐ ಮುತ್ತಿದ್ದಾನೆ.
|
18. ಯೆಹೋವನು ಹೇಳುತ್ತಾನೆ: “ಈ ಸಲ ಯೆಹೂದದ ಜನರನುಐ ನಾನು ದೇಶದಿಂದ ಹೊರಗೆ ತಳ್ಳುತ್ತೇನೆ. ಅವರಿಗೆ ನಾನು ನೋವು ಮತ್ತು ಕಷ್ಟಗಳನುಐ ತರುತ್ತೇನೆ. ಅವರು ಪಾಠ ಕಲಿಯುವದಕ್ಕೋಸ್ಕರ ನಾನು ಹೀಗೆ ಮಾಡುತ್ತೇನೆ.”
|
19. ಅಯ್ಯೋ, ನನಗೆ (ಯೆರೆಮೀಯನಿಗೆ) ತುಂಙಾ ಪೆಟ್ಟಾಗಿದೆ. ನನಗೆ ಗಾಯವಾಗಿದೆ; ನನಗೆ ವಾಸಿಯಾಗುತ್ತಿಲ್ಲ. ಆದರೂ “ಇದು ನನಐ ವ್ಯಾಊ, ಇದನುಐ ನಾನು ಅನುಭವಿಸಙೇಕು” ಎಂದು ಸಮಾಧಾನ ತಂದುಕೊಂಡೆ.
|
20. ನನಐ ಗುಡಾರವು ಹಾಳಾಗಿದೆ. ಗುಡಾರದ ಎಲ್ಲಾ ಹಗ್ಗಗಳು ಕಿತ್ತುಹೋಗಿವೆ. ನನಐ ಮಕ್ಕಳು ನನಐನುಐ ಬಿಟ್ಟು ಹೊರಟು ಹೋಗಿದ್ದಾರೆ. ನನಐ ಗುಡಾರವನುಐ ಹಾಕುವದಕ್ಕೆ ಯಾರೂ ಉಳಿದಿಲ್ಲ. ನನಗಾಗಿ ಒಂದು ನೆರಳು ನಿರ್ಮಿಸುವದಕ್ಕೆ ಯಾರೂ ಉಳಿದಿಲ್ಲ.
|
21. ಕುರುಘರು ಘುದ್ಧಿಗೇಡಿಗಳಾಗಿದ್ದಾರೆ. ಅವರು ಯೆಹೋವನನುಐ ಹುಡುಕುವ ಪ್ರಯತಐ ಮಾಡುವುದಿಲ್ಲ. ಅವರು ಜ್ಞಾನಿಗಳಲ್ಲ, ಅವರ ಹಿಂಡುಗಳು ಚದರಿಹೋಗುವವು; ಕಳೆದು ಹೋಗುವವು.
|
22. ಕೇಳಿರಿ, ಉತ್ತರ ದಿಕ್ಕಿನಿಂದ ಘರುತ್ತಿರುವ ಮಹಾಧಬನಿಯನುಐ! ಇದು ಯೆಹೂದದ ನಗರಗಳನುಐ ನಾಶಮಾಡುತ್ತದೆ. ಯೆಹೂದವು ಒಂದು ಘರಿದಾದ ಮರಳುಗಾಡಾಗುವದು. ನರಿಗಳ ನಿವಾಸವಾಗುವುದು.
|
25. ನಿನಗೆ ಕೋಪ ಘಂದಿದ್ದರೆ ಙೇರೆ ಜನಾಂಗಗಳನುಐ ಶಿಕ್ಷಿಸು. ಅವರು ನಿನಐನುಐ ಅರಿಯದವರಾಗಿದ್ದಾರೆ; ಗೌರವಿಸದವರಾಗಿದ್ದಾರೆ. ಅವರು ನಿನಐನುಐ ಆರಾಊಸುವುದಿಲ್ಲ. ಆ ಜನಾಂಗಗಳು ಯಾಕೋಘ್ಯರ ವಂಶವನುಐ ನಾಶಮಾಡಿದರು. ಅವರು ಇಸ್ರೇಲನುಐ ಸಂಪೂರ್ಣವಾಗಿ ನಾಶಮಾಡಿದರು. ಅವರು ಇಸ್ರೇಲರ ವಾಸಸ್ಥಳವನುಐ ನಾಶಮಾಡಿದರು.
|