ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆರೆಮಿಯ
1. ಕೇಳಿರಿ.
2. ಯೆಹೋವನು ಹೀಗೆ ಹೇಳುತ್ತಾನೆ: “ಙೇರೆ ಜನಾಂಗಗಳಂತೆ ಜೀವಿಸಙೇಡಿ. ಆಕಾಶದಲ್ಲಿ ಕಾಣುವ ವಿಶೇಷ ಉತ್ಪಾತಗಳಿಗೆ ಹೆದರಙೇಡಿರಿ. ಆಕಾಶದಲ್ಲಿ ಕಾಣುವ ಉತ್ಪಾತಗಳಿಗೆ ಙೇರೆ ಜನಾಂಗಗಳು ಹೆದರುತ್ತವೆ. ಆದರೆ ನೀವು ಅವುಗಳಿಗೆ ಹೆದರಙಾರದು.
3. ಙೇರೆ ಜನರ ಸಂಪ್ರದಾಯಗಳು ನಿಷ್ಪ್ರಯೋಜಕವಾದವುಗಳಾಗಿವೆ. ಅವರ ವಿಗ್ರಹಗಳು ಅರಣ್ಯದ ಮರವಲ್ಲದೆ ಮತ್ತೇನಲ್ಲ. ಅವರ ವಿಗ್ರಹಗಳು ಘಡಗಿಯು ಉಳಿಯಿಂದ ಮಾಡಲ್ಪಟ್ಟವುಗಳು.
4. ಅವರು ತಮ್ಮ ವಿಗ್ರಹಗಳನುಐ ಙೆಳ್ಳಿಘಂಗಾರಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ. ಸುತ್ತಿಗೆಯಿಂದ ಮೊಳೆ ಘಡಿದು ಅವುಗಳು ಬೀಳದಂತೆ ನಿಲ್ಲಿಸುತ್ತಾರೆ.
5. ಙೇರೆ ಜನಾಂಗದವರು ವಿಗ್ರಹಗಳು ಸೌತೆಕಾಯಿ ತೋಟಗಳಲ್ಲಿ ನಿಲ್ಲಿಸುವ ಙೆದರುಗಂಘಗಳಂತಿವೆ. ಅವರ ವಿಗ್ರಹಗಳು ಮಾತಾಡಲಾರವು; ಅವು ನಡೆಯಲಾರವು. ಜನರು ಆ ವಿಗ್ರಹಗಳನುಐ ಹೊತ್ತುಕೊಂಡು ಹೋಗಙೇಕು. ಆದುದರಿಂದ ಆ ವಿಗ್ರಹಗಳಿಗೆ ಹೆದರಙೇಡಿರಿ. ಅವು ನಿಮಗೆ ಕೇಡನುಐ ಮಾಡಲಾರವು; ಸಹಾಯವನೂಐ ಮಾಡಲಾರವು.”
6. “ಯೆಹೋವನೇ, ನಿನಐಂತೆ ಯಾರೂ ಇಲ್ಲ. ನೀನೇ ಮಹೋನಐತನು. ನಿಮ್ಮ ನಾಮವೂ ಮಹೋನಐತವಾದದ್ದು; ಸಾಮರ್ಥ್ಯ ಪೂರ್ಣವಾದದ್ದು.
7. ದೇವರೇ, ಪ್ರತಿಯೊಘ್ಬರೂ ನಿನಐನುಐ ಗೌರವಿಸಙೇಕು. ನೀನು ಪ್ರತಿಯೊಂದು ಜನಾಂಗಕ್ಕೂ ರಾಜನಾಗಿರುವೆ. ಅವರೆಲ್ಲರೂ ನಿನಗೆ ಗೌರವ ತೋರಿಸಙೇಕು. ಜನಾಂಗಗಳಲ್ಲಿ ಎಷ್ಟೋ ಮಂದಿ ಜ್ಞಾನಿಗಳಿದ್ದಾರೆ ಆದರೆ ಅವರಲ್ಲಿ ಒಘ್ಬರೂ ನಿನಐಷ್ಟು ಜ್ಞಾನಿಗಳಲ್ಲ.
8. ಙೇರೆ ಜನಾಂಗಗಳ ಎಲ್ಲಾ ಜನರು ಮಂದಘುದ್ಧಿಯವರಾಗಿದ್ದಾರೆ ಮತ್ತು ಮೂರ್ಖರಾಗಿದ್ದಾರೆ; ಅವರ ಉಪದೇಶಗಳು ನಿಷ್ಪ್ರಯೋಜಕವಾದ ಮರದ ಙೊಂಙೆಗಳಿಂದ ಘಂದವುಗಳಾಗಿವೆ.
9. ಅವರು ತಾರ್ಷೀಷ್ ನಗರದ ಙೆಳ್ಳಿಯಿಂದಲೂ ಊಫಜ್ ನಗರದ ಘಂಗಾರದಿಂದಲೂ ತಮ್ಮ ವಿಗ್ರಹಗಳನುಐ ಮಾಡುತ್ತಾರೆ. ಆ ವಿಗ್ರಹಗಳನುಐ ಘಡಗಿಗಳು, ಕಮ್ಮಾರರು ಮತ್ತು ಅಕ್ಕಸಾಲಿಗರು ಮಾಡುತ್ತಾರೆ; ಅವರು ನೀಲಿ ಮತ್ತು ಕಂದು ಘಣ್ಣದ ಘಟ್ಟೆಗಳನುಐ ಆ ವಿಗ್ರಹಗಳಿಗೆ ತೊಡಿಸುತ್ತಾರೆ. ಅವು ಕುಶಲರ ಕೌಶಲ್ಯವಾಗಿವೆ.
10. ಯೆಹೋವನೊಘ್ಬನೇ ನಿಜವಾದ ದೇವರು. ಆತನು ನಿಜವಾಗಿಯೂ ಜೀವಸಬರೂಪನಾಗಿದ್ದಾನೆ. ಆತನು ಶಾಶಬತವಾಗಿ ಆಳುವ ರಾಜನಾಗಿದ್ದಾನೆ. ಆತನು ಕೋಪಿಸಿಕೊಂಡಾಗ ಭೂಮಿಯು ನಡುಗುತ್ತದೆ. ಜನಾಂಗಗಳು ಆತನ ಕೋಪವನುಐ ತಡೆಯಲಾರವು.
11. ಯೆಹೋವನು ಹೇಳುತ್ತಾನೆ, “ಈ ಸಂದೇಶವನುಐ ಆ ಜನರಿಗೆ ಹೇಳು: ‘ಆ ಸುಳ್ಳುದೇವರುಗಳು ಭೂಲೋಕವನೂಐ ಪರಲೋಕವನೂಐ ಸೃಷ್ಟಿ ಮಾಡಿಲ್ಲ. ಆ ಸುಳ್ಳುದೇವರುಗಳನುಐ ನಾಶಮಾಡಲಾಗುವುದು; ಅವುಗಳು ಭೂಲೋಕದಿಂದಲೂ ಆಕಾಶದಿಂದಲೂ ಕಣ್ಮರೆಯಾಗುವವು.”‘
12. ದೇವರು ತನಐ ಶಕ್ತಿಯಿಂದ ಭೂಲೋಕವನುಐ ಸೃಷ್ಟಿಸಿದನು. ದೇವರು ತನಐ ಜ್ಞಾನದಿಂದ ಈ ಜಗತ್ತನುಐ ನಿರ್ಮಿಸಿದನು. ತನಐ ವಿವೇಕದಿಂದ ದೇವರು ಈ ಭೂಮಂಡಲದ ಮೇಲೆ ಆಕಾಶವನುಐ ಹೊದಿಸಿದ್ದಾನೆ.
13. ಯೆಹೋವನು ಗರ್ಜಿಸುವ ಗುಡುಗನುಐ ಘರಮಾಡುತ್ತಾನೆ. ಆತನು ಆಕಾಶದಿಂದ ನೀರನುಐ ಮಹಾಪ್ರವಾಹದಂತೆ ಸುರಿಸುತ್ತಾನೆ. ಆತನು ಭೂಮಿಯ ಎಲ್ಲೆಡೆಯಿಂದ ಮೇಘಗಳು ಆಕಾಶಕ್ಕೆ ಏರಿಹೋಗುವಂತೆ ಮಾಡುತ್ತಾನೆ. ಆತನು ಮಳೆಯೊಂದಿಗೆ ಸಿಡಿಲನುಐ ಬೀಳಿಸುತ್ತಾನೆ. ತನಐ ಭಂಡಾರದಿಂದ ಹೊರಗೆ ಗಾಳಿಬೀಸುವಂತೆ ಮಾಡುತ್ತಾನೆ.
14. ಜನರು ಘುದ್ಧಿಗೇಡಿಗಳಾಗಿದ್ದಾರೆ. ತಾವು ಕೆತ್ತಿದ ವಿಗ್ರಹಗಳಿಂದ ಅಕ್ಕಸಾಲಿಗರು ಮೋಸ ಹೋಗುತ್ತಾರೆ. ಆ ವಿಗ್ರಹಗಳು ಕೇವಲ ಸುಳ್ಳಿನ ಕಂತೆಗಳು. ಅವುಗಳಲ್ಲಿ ಜೀವವಿಲ್ಲ.
15. ಆ ವಿಗ್ರಹಗಳು ನಿಷ್ಪ್ರಯೋಜಕ ವಸ್ತುಗಳಾಗಿವೆ. ಅವು ಅಪಹಾಸ್ಯಕ್ಕೆ ಯೋಗ್ಯವಾದವುಗಳಾಗಿವೆ. ನ್ಯಾಯನಿರ್ಣಯದ ಸಮಯದಲ್ಲಿ ಆ ವಿಗ್ರಹಗಳನುಐ ನಾಶಪಡಿಸಲಾಗುವುದು.
16. ಆದರೆ ಯಾಕೋಘ್ಯರ ದೇವರು ಆ ವಿಗ್ರಹಗಳಂತಲ್ಲ. ಆತನು ಸಮಸ್ತವನೂಐ ನಿರ್ಮಿಸಿದಾತನಾಗಿದ್ದಾನೆ. ಇಸ್ರೇಲು ಆತನ ಸಾಬಸ್ತ್ಯವಾದ ಜನಾಂಗ. “ಸರ್ವಶಕ್ತನಾದ ಯೆಹೋವ” ಎಂಘುದು ಆತನ ನಾಮಧೇಯ.
17. ನಿಮ್ಮದಾದ ಎಲ್ಲವನುಐ ತೆಗೆದುಕೊಂಡು ಇಲ್ಲಿಂದ ಹೊರಡುವುದಕ್ಕೆ ಸಿದ್ಧರಾಗಿರಿ. ಯೆಹೂದದ ಜನರಾದ ನೀವು ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ. ವೈರಿಯು ನಗರವನುಐ ಮುತ್ತಿದ್ದಾನೆ.
18. ಯೆಹೋವನು ಹೇಳುತ್ತಾನೆ: “ಈ ಸಲ ಯೆಹೂದದ ಜನರನುಐ ನಾನು ದೇಶದಿಂದ ಹೊರಗೆ ತಳ್ಳುತ್ತೇನೆ. ಅವರಿಗೆ ನಾನು ನೋವು ಮತ್ತು ಕಷ್ಟಗಳನುಐ ತರುತ್ತೇನೆ. ಅವರು ಪಾಠ ಕಲಿಯುವದಕ್ಕೋಸ್ಕರ ನಾನು ಹೀಗೆ ಮಾಡುತ್ತೇನೆ.”
19. ಅಯ್ಯೋ, ನನಗೆ (ಯೆರೆಮೀಯನಿಗೆ) ತುಂಙಾ ಪೆಟ್ಟಾಗಿದೆ. ನನಗೆ ಗಾಯವಾಗಿದೆ; ನನಗೆ ವಾಸಿಯಾಗುತ್ತಿಲ್ಲ. ಆದರೂ “ಇದು ನನಐ ವ್ಯಾಊ, ಇದನುಐ ನಾನು ಅನುಭವಿಸಙೇಕು” ಎಂದು ಸಮಾಧಾನ ತಂದುಕೊಂಡೆ.
20. ನನಐ ಗುಡಾರವು ಹಾಳಾಗಿದೆ. ಗುಡಾರದ ಎಲ್ಲಾ ಹಗ್ಗಗಳು ಕಿತ್ತುಹೋಗಿವೆ. ನನಐ ಮಕ್ಕಳು ನನಐನುಐ ಬಿಟ್ಟು ಹೊರಟು ಹೋಗಿದ್ದಾರೆ. ನನಐ ಗುಡಾರವನುಐ ಹಾಕುವದಕ್ಕೆ ಯಾರೂ ಉಳಿದಿಲ್ಲ. ನನಗಾಗಿ ಒಂದು ನೆರಳು ನಿರ್ಮಿಸುವದಕ್ಕೆ ಯಾರೂ ಉಳಿದಿಲ್ಲ.
21. ಕುರುಘರು ಘುದ್ಧಿಗೇಡಿಗಳಾಗಿದ್ದಾರೆ. ಅವರು ಯೆಹೋವನನುಐ ಹುಡುಕುವ ಪ್ರಯತಐ ಮಾಡುವುದಿಲ್ಲ. ಅವರು ಜ್ಞಾನಿಗಳಲ್ಲ, ಅವರ ಹಿಂಡುಗಳು ಚದರಿಹೋಗುವವು; ಕಳೆದು ಹೋಗುವವು.
22. ಕೇಳಿರಿ, ಉತ್ತರ ದಿಕ್ಕಿನಿಂದ ಘರುತ್ತಿರುವ ಮಹಾಧಬನಿಯನುಐ! ಇದು ಯೆಹೂದದ ನಗರಗಳನುಐ ನಾಶಮಾಡುತ್ತದೆ. ಯೆಹೂದವು ಒಂದು ಘರಿದಾದ ಮರಳುಗಾಡಾಗುವದು. ನರಿಗಳ ನಿವಾಸವಾಗುವುದು.
23. ಯೆಹೋವನೇ, ಮಾನವನ ಜೀವ ಅವನ ಸಾಬಊನದಲ್ಲಿಲ್ಲವೆಂಘುದು ನನಗೆ ಗೊತ್ತು. ಜನರಿಗೆ ಸರಿಯಾದ ಜೀವನ ಕ್ರಮಗೊತ್ತಿಲ್ಲ.
24. ಯೆಹೋವನೇ, ನಮ್ಮನುಐ ತಿದ್ದು, ಆದರೆ ಕಠೋರನಾಗಙೇಡ, ಕೋಪದಲ್ಲಿ ನಮ್ಮನುಐ ದಂಡಿಸಙೇಡ.
25. ನಿನಗೆ ಕೋಪ ಘಂದಿದ್ದರೆ ಙೇರೆ ಜನಾಂಗಗಳನುಐ ಶಿಕ್ಷಿಸು. ಅವರು ನಿನಐನುಐ ಅರಿಯದವರಾಗಿದ್ದಾರೆ; ಗೌರವಿಸದವರಾಗಿದ್ದಾರೆ. ಅವರು ನಿನಐನುಐ ಆರಾಊಸುವುದಿಲ್ಲ. ಆ ಜನಾಂಗಗಳು ಯಾಕೋಘ್ಯರ ವಂಶವನುಐ ನಾಶಮಾಡಿದರು. ಅವರು ಇಸ್ರೇಲನುಐ ಸಂಪೂರ್ಣವಾಗಿ ನಾಶಮಾಡಿದರು. ಅವರು ಇಸ್ರೇಲರ ವಾಸಸ್ಥಳವನುಐ ನಾಶಮಾಡಿದರು.

Notes

No Verse Added

Total 52 Chapters, Current Chapter 10 of Total Chapters 52
ಯೆರೆಮಿಯ 10
1. ಕೇಳಿರಿ.
2. ಯೆಹೋವನು ಹೀಗೆ ಹೇಳುತ್ತಾನೆ: “ಙೇರೆ ಜನಾಂಗಗಳಂತೆ ಜೀವಿಸಙೇಡಿ. ಆಕಾಶದಲ್ಲಿ ಕಾಣುವ ವಿಶೇಷ ಉತ್ಪಾತಗಳಿಗೆ ಹೆದರಙೇಡಿರಿ. ಆಕಾಶದಲ್ಲಿ ಕಾಣುವ ಉತ್ಪಾತಗಳಿಗೆ ಙೇರೆ ಜನಾಂಗಗಳು ಹೆದರುತ್ತವೆ. ಆದರೆ ನೀವು ಅವುಗಳಿಗೆ ಹೆದರಙಾರದು.
3. ಙೇರೆ ಜನರ ಸಂಪ್ರದಾಯಗಳು ನಿಷ್ಪ್ರಯೋಜಕವಾದವುಗಳಾಗಿವೆ. ಅವರ ವಿಗ್ರಹಗಳು ಅರಣ್ಯದ ಮರವಲ್ಲದೆ ಮತ್ತೇನಲ್ಲ. ಅವರ ವಿಗ್ರಹಗಳು ಘಡಗಿಯು ಉಳಿಯಿಂದ ಮಾಡಲ್ಪಟ್ಟವುಗಳು.
4. ಅವರು ತಮ್ಮ ವಿಗ್ರಹಗಳನುಐ ಙೆಳ್ಳಿಘಂಗಾರಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ. ಸುತ್ತಿಗೆಯಿಂದ ಮೊಳೆ ಘಡಿದು ಅವುಗಳು ಬೀಳದಂತೆ ನಿಲ್ಲಿಸುತ್ತಾರೆ.
5. ಙೇರೆ ಜನಾಂಗದವರು ವಿಗ್ರಹಗಳು ಸೌತೆಕಾಯಿ ತೋಟಗಳಲ್ಲಿ ನಿಲ್ಲಿಸುವ ಙೆದರುಗಂಘಗಳಂತಿವೆ. ಅವರ ವಿಗ್ರಹಗಳು ಮಾತಾಡಲಾರವು; ಅವು ನಡೆಯಲಾರವು. ಜನರು ವಿಗ್ರಹಗಳನುಐ ಹೊತ್ತುಕೊಂಡು ಹೋಗಙೇಕು. ಆದುದರಿಂದ ವಿಗ್ರಹಗಳಿಗೆ ಹೆದರಙೇಡಿರಿ. ಅವು ನಿಮಗೆ ಕೇಡನುಐ ಮಾಡಲಾರವು; ಸಹಾಯವನೂಐ ಮಾಡಲಾರವು.”
6. “ಯೆಹೋವನೇ, ನಿನಐಂತೆ ಯಾರೂ ಇಲ್ಲ. ನೀನೇ ಮಹೋನಐತನು. ನಿಮ್ಮ ನಾಮವೂ ಮಹೋನಐತವಾದದ್ದು; ಸಾಮರ್ಥ್ಯ ಪೂರ್ಣವಾದದ್ದು.
7. ದೇವರೇ, ಪ್ರತಿಯೊಘ್ಬರೂ ನಿನಐನುಐ ಗೌರವಿಸಙೇಕು. ನೀನು ಪ್ರತಿಯೊಂದು ಜನಾಂಗಕ್ಕೂ ರಾಜನಾಗಿರುವೆ. ಅವರೆಲ್ಲರೂ ನಿನಗೆ ಗೌರವ ತೋರಿಸಙೇಕು. ಜನಾಂಗಗಳಲ್ಲಿ ಎಷ್ಟೋ ಮಂದಿ ಜ್ಞಾನಿಗಳಿದ್ದಾರೆ ಆದರೆ ಅವರಲ್ಲಿ ಒಘ್ಬರೂ ನಿನಐಷ್ಟು ಜ್ಞಾನಿಗಳಲ್ಲ.
8. ಙೇರೆ ಜನಾಂಗಗಳ ಎಲ್ಲಾ ಜನರು ಮಂದಘುದ್ಧಿಯವರಾಗಿದ್ದಾರೆ ಮತ್ತು ಮೂರ್ಖರಾಗಿದ್ದಾರೆ; ಅವರ ಉಪದೇಶಗಳು ನಿಷ್ಪ್ರಯೋಜಕವಾದ ಮರದ ಙೊಂಙೆಗಳಿಂದ ಘಂದವುಗಳಾಗಿವೆ.
9. ಅವರು ತಾರ್ಷೀಷ್ ನಗರದ ಙೆಳ್ಳಿಯಿಂದಲೂ ಊಫಜ್ ನಗರದ ಘಂಗಾರದಿಂದಲೂ ತಮ್ಮ ವಿಗ್ರಹಗಳನುಐ ಮಾಡುತ್ತಾರೆ. ವಿಗ್ರಹಗಳನುಐ ಘಡಗಿಗಳು, ಕಮ್ಮಾರರು ಮತ್ತು ಅಕ್ಕಸಾಲಿಗರು ಮಾಡುತ್ತಾರೆ; ಅವರು ನೀಲಿ ಮತ್ತು ಕಂದು ಘಣ್ಣದ ಘಟ್ಟೆಗಳನುಐ ವಿಗ್ರಹಗಳಿಗೆ ತೊಡಿಸುತ್ತಾರೆ. ಅವು ಕುಶಲರ ಕೌಶಲ್ಯವಾಗಿವೆ.
10. ಯೆಹೋವನೊಘ್ಬನೇ ನಿಜವಾದ ದೇವರು. ಆತನು ನಿಜವಾಗಿಯೂ ಜೀವಸಬರೂಪನಾಗಿದ್ದಾನೆ. ಆತನು ಶಾಶಬತವಾಗಿ ಆಳುವ ರಾಜನಾಗಿದ್ದಾನೆ. ಆತನು ಕೋಪಿಸಿಕೊಂಡಾಗ ಭೂಮಿಯು ನಡುಗುತ್ತದೆ. ಜನಾಂಗಗಳು ಆತನ ಕೋಪವನುಐ ತಡೆಯಲಾರವು.
11. ಯೆಹೋವನು ಹೇಳುತ್ತಾನೆ, “ಈ ಸಂದೇಶವನುಐ ಜನರಿಗೆ ಹೇಳು: ‘ಆ ಸುಳ್ಳುದೇವರುಗಳು ಭೂಲೋಕವನೂಐ ಪರಲೋಕವನೂಐ ಸೃಷ್ಟಿ ಮಾಡಿಲ್ಲ. ಸುಳ್ಳುದೇವರುಗಳನುಐ ನಾಶಮಾಡಲಾಗುವುದು; ಅವುಗಳು ಭೂಲೋಕದಿಂದಲೂ ಆಕಾಶದಿಂದಲೂ ಕಣ್ಮರೆಯಾಗುವವು.”‘
12. ದೇವರು ತನಐ ಶಕ್ತಿಯಿಂದ ಭೂಲೋಕವನುಐ ಸೃಷ್ಟಿಸಿದನು. ದೇವರು ತನಐ ಜ್ಞಾನದಿಂದ ಜಗತ್ತನುಐ ನಿರ್ಮಿಸಿದನು. ತನಐ ವಿವೇಕದಿಂದ ದೇವರು ಭೂಮಂಡಲದ ಮೇಲೆ ಆಕಾಶವನುಐ ಹೊದಿಸಿದ್ದಾನೆ.
13. ಯೆಹೋವನು ಗರ್ಜಿಸುವ ಗುಡುಗನುಐ ಘರಮಾಡುತ್ತಾನೆ. ಆತನು ಆಕಾಶದಿಂದ ನೀರನುಐ ಮಹಾಪ್ರವಾಹದಂತೆ ಸುರಿಸುತ್ತಾನೆ. ಆತನು ಭೂಮಿಯ ಎಲ್ಲೆಡೆಯಿಂದ ಮೇಘಗಳು ಆಕಾಶಕ್ಕೆ ಏರಿಹೋಗುವಂತೆ ಮಾಡುತ್ತಾನೆ. ಆತನು ಮಳೆಯೊಂದಿಗೆ ಸಿಡಿಲನುಐ ಬೀಳಿಸುತ್ತಾನೆ. ತನಐ ಭಂಡಾರದಿಂದ ಹೊರಗೆ ಗಾಳಿಬೀಸುವಂತೆ ಮಾಡುತ್ತಾನೆ.
14. ಜನರು ಘುದ್ಧಿಗೇಡಿಗಳಾಗಿದ್ದಾರೆ. ತಾವು ಕೆತ್ತಿದ ವಿಗ್ರಹಗಳಿಂದ ಅಕ್ಕಸಾಲಿಗರು ಮೋಸ ಹೋಗುತ್ತಾರೆ. ವಿಗ್ರಹಗಳು ಕೇವಲ ಸುಳ್ಳಿನ ಕಂತೆಗಳು. ಅವುಗಳಲ್ಲಿ ಜೀವವಿಲ್ಲ.
15. ವಿಗ್ರಹಗಳು ನಿಷ್ಪ್ರಯೋಜಕ ವಸ್ತುಗಳಾಗಿವೆ. ಅವು ಅಪಹಾಸ್ಯಕ್ಕೆ ಯೋಗ್ಯವಾದವುಗಳಾಗಿವೆ. ನ್ಯಾಯನಿರ್ಣಯದ ಸಮಯದಲ್ಲಿ ವಿಗ್ರಹಗಳನುಐ ನಾಶಪಡಿಸಲಾಗುವುದು.
16. ಆದರೆ ಯಾಕೋಘ್ಯರ ದೇವರು ವಿಗ್ರಹಗಳಂತಲ್ಲ. ಆತನು ಸಮಸ್ತವನೂಐ ನಿರ್ಮಿಸಿದಾತನಾಗಿದ್ದಾನೆ. ಇಸ್ರೇಲು ಆತನ ಸಾಬಸ್ತ್ಯವಾದ ಜನಾಂಗ. “ಸರ್ವಶಕ್ತನಾದ ಯೆಹೋವ” ಎಂಘುದು ಆತನ ನಾಮಧೇಯ.
17. ನಿಮ್ಮದಾದ ಎಲ್ಲವನುಐ ತೆಗೆದುಕೊಂಡು ಇಲ್ಲಿಂದ ಹೊರಡುವುದಕ್ಕೆ ಸಿದ್ಧರಾಗಿರಿ. ಯೆಹೂದದ ಜನರಾದ ನೀವು ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ. ವೈರಿಯು ನಗರವನುಐ ಮುತ್ತಿದ್ದಾನೆ.
18. ಯೆಹೋವನು ಹೇಳುತ್ತಾನೆ: “ಈ ಸಲ ಯೆಹೂದದ ಜನರನುಐ ನಾನು ದೇಶದಿಂದ ಹೊರಗೆ ತಳ್ಳುತ್ತೇನೆ. ಅವರಿಗೆ ನಾನು ನೋವು ಮತ್ತು ಕಷ್ಟಗಳನುಐ ತರುತ್ತೇನೆ. ಅವರು ಪಾಠ ಕಲಿಯುವದಕ್ಕೋಸ್ಕರ ನಾನು ಹೀಗೆ ಮಾಡುತ್ತೇನೆ.”
19. ಅಯ್ಯೋ, ನನಗೆ (ಯೆರೆಮೀಯನಿಗೆ) ತುಂಙಾ ಪೆಟ್ಟಾಗಿದೆ. ನನಗೆ ಗಾಯವಾಗಿದೆ; ನನಗೆ ವಾಸಿಯಾಗುತ್ತಿಲ್ಲ. ಆದರೂ “ಇದು ನನಐ ವ್ಯಾಊ, ಇದನುಐ ನಾನು ಅನುಭವಿಸಙೇಕು” ಎಂದು ಸಮಾಧಾನ ತಂದುಕೊಂಡೆ.
20. ನನಐ ಗುಡಾರವು ಹಾಳಾಗಿದೆ. ಗುಡಾರದ ಎಲ್ಲಾ ಹಗ್ಗಗಳು ಕಿತ್ತುಹೋಗಿವೆ. ನನಐ ಮಕ್ಕಳು ನನಐನುಐ ಬಿಟ್ಟು ಹೊರಟು ಹೋಗಿದ್ದಾರೆ. ನನಐ ಗುಡಾರವನುಐ ಹಾಕುವದಕ್ಕೆ ಯಾರೂ ಉಳಿದಿಲ್ಲ. ನನಗಾಗಿ ಒಂದು ನೆರಳು ನಿರ್ಮಿಸುವದಕ್ಕೆ ಯಾರೂ ಉಳಿದಿಲ್ಲ.
21. ಕುರುಘರು ಘುದ್ಧಿಗೇಡಿಗಳಾಗಿದ್ದಾರೆ. ಅವರು ಯೆಹೋವನನುಐ ಹುಡುಕುವ ಪ್ರಯತಐ ಮಾಡುವುದಿಲ್ಲ. ಅವರು ಜ್ಞಾನಿಗಳಲ್ಲ, ಅವರ ಹಿಂಡುಗಳು ಚದರಿಹೋಗುವವು; ಕಳೆದು ಹೋಗುವವು.
22. ಕೇಳಿರಿ, ಉತ್ತರ ದಿಕ್ಕಿನಿಂದ ಘರುತ್ತಿರುವ ಮಹಾಧಬನಿಯನುಐ! ಇದು ಯೆಹೂದದ ನಗರಗಳನುಐ ನಾಶಮಾಡುತ್ತದೆ. ಯೆಹೂದವು ಒಂದು ಘರಿದಾದ ಮರಳುಗಾಡಾಗುವದು. ನರಿಗಳ ನಿವಾಸವಾಗುವುದು.
23. ಯೆಹೋವನೇ, ಮಾನವನ ಜೀವ ಅವನ ಸಾಬಊನದಲ್ಲಿಲ್ಲವೆಂಘುದು ನನಗೆ ಗೊತ್ತು. ಜನರಿಗೆ ಸರಿಯಾದ ಜೀವನ ಕ್ರಮಗೊತ್ತಿಲ್ಲ.
24. ಯೆಹೋವನೇ, ನಮ್ಮನುಐ ತಿದ್ದು, ಆದರೆ ಕಠೋರನಾಗಙೇಡ, ಕೋಪದಲ್ಲಿ ನಮ್ಮನುಐ ದಂಡಿಸಙೇಡ.
25. ನಿನಗೆ ಕೋಪ ಘಂದಿದ್ದರೆ ಙೇರೆ ಜನಾಂಗಗಳನುಐ ಶಿಕ್ಷಿಸು. ಅವರು ನಿನಐನುಐ ಅರಿಯದವರಾಗಿದ್ದಾರೆ; ಗೌರವಿಸದವರಾಗಿದ್ದಾರೆ. ಅವರು ನಿನಐನುಐ ಆರಾಊಸುವುದಿಲ್ಲ. ಜನಾಂಗಗಳು ಯಾಕೋಘ್ಯರ ವಂಶವನುಐ ನಾಶಮಾಡಿದರು. ಅವರು ಇಸ್ರೇಲನುಐ ಸಂಪೂರ್ಣವಾಗಿ ನಾಶಮಾಡಿದರು. ಅವರು ಇಸ್ರೇಲರ ವಾಸಸ್ಥಳವನುಐ ನಾಶಮಾಡಿದರು.
Total 52 Chapters, Current Chapter 10 of Total Chapters 52
×

Alert

×

kannada Letters Keypad References