2. “ನರಪುತ್ರನೇ, ನಿನಐ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು, ‘ನಾನು ಈ ದೇಶದೊಂದಿಗೆ ಯುದ್ಧ ಮಾಡಲು ಶತ್ರು ಸೈನಿಕರನುಐ ಘರಮಾಡುತ್ತೇನೆ. ಈ ಸಮಯದಲ್ಲಿ ಜನರು ಒಘ್ಬ ಕಾವಲುಗಾರನನುಐ ಆರಿಸುವರು.
|
4. ಜನರು ಅದನುಐ ಕೇಳಿದರೂ ಅಲಕ್ಷ್ಯ ಮಾಡಿದಾಗ ಶತ್ರುವು ಘಂದು ಅವರನುಐ ಸೆರೆಹಿಡಿದು ಕೈದಿಗಳನಾಐಗಿ ಮಾಡಿ ಕೊಂಡೊಯ್ಯುವನು. ಆಗ ಅವನ ಮರಣಕ್ಕೆ ಅವನೇ ಕಾರಣನಾಗುವನು.
|
5. ಅವನು ತುತ್ತೂರಿಯ ಶಘ್ದ ಕೇಳಿದನು. ಆದರೆ ಅದನುಐ ಅಲಕ್ಷಿಸಿದನು. ಆದುದರಿಂದ ಅವನ ಮರಣಕ್ಕೆ ಅವನೇ ಕಾರಣನು. ಅವನು ಆ ಎಚ್ಚರಿಕೆಯ ಶಘ್ದಕ್ಕೆ ಗಮನವನುಐ ಕೊಟ್ಟಿದ್ದರೆ ಅವನು ಘದುಕುತ್ತಿದ್ದನು.
|
6. “‘ಆದರೆ ಆ ಕಾವಲುಗಾರನು ವೈರಿಯು ಘರುವಂತದ್ದನುಐ ಕಂಡರೂ ತುತ್ತೂರಿಯನುಐ ಊದದೆ ಹೋದರೆ ಜನರು ಎಚ್ಚರದಲ್ಲಿರುವ ಕಾರಣ ವೈರಿಯು ಅವರನುಐ ಸೆರೆಹಿಡಿದು ಕೈದಿಗಳನಾಐಗಿ ಮಾಡಿ ಕೊಂಡೊಯ್ಯುವನು. ಆ ಮನುಷ್ಯನು ಪಾಪಮಾಡಿದ್ದರಿಂದ ಆ ಶಿಕ್ಷೆಯು ಅವನಿಗೆ ದೊರಕಿತು. ಆದರೆ, ಕಾವಲುಗಾರನು ಕೂಡಾ ಅವನ ಮರಣಕ್ಕೆ ಕಾರಣನಾಗುವನು.’
|
7. “ಈಗ, ನರಪುತ್ರನೇ, ನಾನು ನಿನಐನುಐ ಇಸ್ರೇಲಿನ ಕಾವಲುಗಾರನನಾಐಗಿ ಆರಿಸಿದ್ದೇನೆ. ನನಐ ಙಾಯಿಂದ ನೀನು ಸಂದೇಶವನುಐ ಕೇಳಿದಾಗ, ನನಐ ಪರವಾಗಿ ನೀನು ಜನರನುಐ ಎಚ್ಚರಿಸಙೇಕು.
|
8. ‘ಈ ಕೆಟ್ಟ ಮನುಷ್ಯನು ಸಾಯುವನು’ ಎಂದು ನಾನು ಹೇಳಿದರೆ, ನೀನು ಹೋಗಿ ಆ ಮನುಷ್ಯನನುಐ ಎಚ್ಚರಿಸಙೇಕು. ಆದರೆ ನೀನು ಅವನನುಐ ಎಚ್ಚರಿಸದೆ ಹೋದರೆ, ಅವನ ಜೀವಿತವನುಐ ಘದಲಾಯಿಸಿಕೊಳ್ಳಲು ಹೇಳದೆ ಹೋದರೆ, ಪಾಪಮಾಡಙೇಡ ಎಂದು ಹೇಳದೆ ಹೋದರೆ, ಆ ದುಷ್ಟನು ಸಾಯುವನು. ಯಾಕೆಂದರೆ, ಅವನು ಪಾಪಮಾಡಿದನು. ಆದರೆ ಅವನ ಮರಣಕ್ಕೆ ನಿನಐನುಐ ಕಾರಣನನಾಐಗಿ ಮಾಡುತ್ತೇನೆ.
|
9. ಆದರೆ ನೀನು ಅವನನುಐ ಎಚ್ಚರಿಸಿ, ಅವನ ಜೀವಿತವನುಐ ಘದಲಾಯಿಸಲು ಹೇಳಿ, ಪಾಪವನುಐ ಮಾಡಙೇಡ ಎಂದು ಹೇಳಿದರೂ ಅವನು ಕೇಳದೆ ಹೋದರೆ ಪಾಪ ಮಾಡುವದನುಐ ಬಿಡದೆ ಹೋದರೆ ಅವನು ಪಾಪ ಮಾಡಿದುದರಿಂದ ಸಾಯುವನು. ಆದರೆ ನೀನು ಅವನ ಮರಣಕ್ಕೆ ಕಾರಣನಾಗುವದಿಲ್ಲ.
|
10. “ಆದುದರಿಂದ ನರಪುತ್ರನೇ, ನನಐ ಪರವಾಗಿ ಇಸ್ರೇಲ್ ಜನರೊಂದಿಗೆ ಮಾತನಾಡು. ‘ನಾವು ಪಾಪಮಾಡಿದ್ದೇವೆ. ಕಟ್ಟಳೆಗಳನುಐ ಮೀರಿದ್ದೇವೆ. ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ. ನಾವು ಆ ಪಾಪಗಳಿಂದಾಗಿ ಕ್ಷೀಣಿಸುತ್ತಿದ್ದೇವೆ. ನಾವು ಜೀವಿಸಙೇಕಾದರೆ ಏನು ಮಾಡಙೇಕು?’ ಎಂದು ಅವರು ಕೇಳಿಯಾರು.
|
11. “ಆಗ ನೀನು ಅವರಿಗೆ ಹೀಗೆ ಹೇಳಙೇಕು, ‘ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ನನಐ ಜೀವದಾಣೆ, ನಾನು ಜನರು ಸಾಯುವುದನುಐ ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನಐ ಕಡೆಗೆ ತಿರುಗಙೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನುಐ ಬಿಟ್ಟು ನಿಜವಾದ ಜೀವನವನುಐ ನಡಿಸಙೇಕು. ಆದುದರಿಂದ ನನಐ ಘಳಿಗೆ ಹಿಂದಿರುಗಿ ಘನಿಐರಿ. ದುಷ್ಟತನವನುಐ ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’
|
12. “ನರಪುತ್ರನೇ, ನಿನಐ ಜನರಿಗೆ ಹೀಗೆ ಹೇಳು: ‘ಒಘ್ಬನು ಒಳ್ಳೆಯವನಾಗಿದ್ದುಕೊಂಡು ನಂತರ ದುಷ್ಟತನವನುಐ ನಡಿಸಿದರೆ ಅವನ ಸತ್ಕಾರ್ಯಗಳು ಅವನನುಐ ರಕ್ಷಿಸಲಾರವು. ಒಘ್ಬನು ದುಷ್ಟಕಾರ್ಯಗಳನುಐ ಮಾಡಿ ತನಐ ದುಷ್ಟತಬದಿಂದ ತಿರುಗಿದರೆ ಅವನು ನಾಶವಾಗುವದಿಲ್ಲ. ಆದುದರಿಂದ ಹಿಂದೆ ಮಾಡಿದ್ದ ಪುಣ್ಯಕಾರ್ಯಗಳು ಒಘ್ಬ ಪಾಪಿಯನುಐ ರಕ್ಷಿಸಲಾರದೆಂಘುದನುಐ ಜ್ಞಾಪಕದಲ್ಲಿಟ್ಟುಕೊ.’
|
13. “ಒಂದು ವೇಳೆ ‘ನೀನು ಜೀವಿಸುವಿ’ ಎಂದು ಒಘ್ಬ ಒಳ್ಳೆಯ ಮನುಷ್ಯನಿಗೆ ನಾನು ಹೇಳಘಹುದು. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ತಾನು ರಕ್ಷಿಸಲ್ಪಟ್ಟಿದ್ದೇನೆ ಎಂದು ನೆನಸಘಹುದು. ಆ ಘಳಿಕ ಅವನು ದುಷ್ಟಕಾರ್ಯಗಳನುಐ ಮಾಡಲು, ನಾನು ಅವನ ಪುಣ್ಯಕಾರ್ಯಗಳನುಐ ನೋಡದೆ ಅವನ ದುಷ್ಟಕಾರ್ಯಗಳ ನಿಮಿತ್ತ ಅವನನುಐ ಸಾಯಿಸುವೆನು.
|
14. “ಒಂದು ವೇಳೆ ನಾನು ಒಘ್ಬ ದುಷ್ಟನಿಗೆ ನೀನು ಸಾಯುವಿ ಎಂದು ಹೇಳಿದರೆ ಅವನು ತನಐ ಜೀವಿತವನುಐ ಘದಲಾಯಿಸಿ, ದುಷ್ಟತಬವನುಐ ನಿಲ್ಲಿಸಿ, ಅವನು ನೀತಿವಂತನಾಗಿ ಙಾಳಿ
|
15. ಒತ್ತೆ ತೆಗೆದುಕೊಂಡಿದ್ದ ವಸ್ತುಗಳನುಐ ಹಿಂದಕ್ಕೆ ಕೊಟ್ಟು, ತಾನು ಕದ್ದುಕೊಂಡದ್ದನುಐ ಹಿಂದಕ್ಕೆ ಕೊಟ್ಟು, ಜೀವಕರವಾದ ಕಟ್ಟಳೆಗಳನುಐ ಅನುಸರಿಸಿದರೆ ಆ ಮನುಷ್ಯನು ಖಂಡಿತವಾಗಿ ಘದುಕುವನು. ಅವನನುಐ ಸಾಯಿಸುವುದಿಲ್ಲ.
|
16. ಅವನು ಹಿಂದೆ ಮಾಡಿದ ದುಷ್ಟಕಾರ್ಯಗಳನುಐ ನಾನು ನನಐ ನೆನಪಿಗೆ ತರುವದಿಲ್ಲ. ಯಾಕೆಂದರೆ ಈಗ ಅವನು ಶಿಷ್ಟನಾಗಿ ಙಾಳುತ್ತಿದ್ದಾನೆ. ಅದುದರಿಂದ ಅವನು ಜೀವಿಸುವನು.
|
17. “ಆದರೆ ನಿನಐ ಜನರು, ‘ಅದು ನ್ಯಾಯವಲ್ಲ. ನನಐ ಒಡೆಯನಾದ ಯೆಹೋವನು ಹಾಗೆ ಮಾಡಲಾರನು’ ಎಂದು ಹೇಳುವರು. “ಅಂಥ ಜನರೇ ನ್ಯಾಯವಂತರಲ್ಲ. ಅವರೇ ಘದಲಾಗಙೇಕು.
|
18. ಒಘ್ಬ ಒಳ್ಳೆಯ ಮನುಷ್ಯನು ತನಐ ಶಿಷ್ಟತಬವನುಐ ಬಿಟ್ಟು ಪಾಪದ ಮಾರ್ಗದಲ್ಲಿ ನಡೆದರೆ ಅವನು ಅವನ ಪಾಪಗಳ ನಿಮಿತ್ತ ಸಾಯುವನು.
|
20. ಆದರೆ ನೀವು ‘ನಾನು ನ್ಯಾಯವಂತನಲ್ಲ’ ಎಂದು ಹೇಳುತ್ತೀರಿ. ಆದರೆ ನಾನು ಖಂಡಿತವಾಗಿ ಹೇಳುತ್ತೇನೆ, ಇಸ್ರೇಲ್ ಮನೆತನದವರೇ, ಪ್ರತಿಯೊಘ್ಬನೂ ತಾನು ಮಾಡಿದ ಕಾರ್ಯಗಳಿಗಾಗಿ ನ್ಯಾಯ ಹೊಂದುವನು.”
|
21. ಸೆರೆಯ ಹನೆಐರಡನೆಯ ವರ್ಷದ ಹತ್ತನೆಯ ತಿಂಗಳಿನ ಐದನೇ ದಿವಸದಲ್ಲಿ ಜೆರುಸಲೇಮಿನಿಂದ ಒಘ್ಬನು ನನಐ ಘಳಿಗೆ ಘಂದನು. ಅವನು ರಣರಂಗದಿಂದ ತಪ್ಪಿಸಿಕೊಂಡು ಘಂದಾತನು. ಅವನು, “ನಗರವು ಪರಾಊನವಾಯಿತು” ಎಂದು ಹೇಳಿದನು.
|
22. ಅವನು ಘರುವ ಹಿಂದಿನ ದಿವಸದ ಸಾಯಂಕಾಲ ನನಐ ಒಡೆಯನಾದ ಯೆಹೋವನ ಆತ್ಮನಿಂದ ಪರವಶನಾದೆನು. ದೇವರು ನನಐನುಐ ಮಾತನಾಡದಂತೆ ಮಾಡಿದ್ದನು. ಆ ಸಮಯದಲ್ಲಿ ಆ ಮನುಷ್ಯನು ನನಐ ಘಳಿಗೆ ಘಂದನು. ಆಗ ದೇವರು ನನಐ ಙಾಯನುಐ ತೆರೆದು ನಾನು ಮಾತನಾಡುವಂತೆ ಮಾಡಿದನು.
|
24. “ನರಪುತ್ರನೇ, ಕೆಡವಲ್ಪಟ್ಟು ಹಾಳು ಬಿದ್ದ ಪಟ್ಟಣಗಳಲ್ಲಿ ಇಸ್ರೇಲ್ ಜನರು ವಾಸಿಸುತ್ತಿದ್ದಾರೆ. ಅವರು ಹೇಳುವದೇನೆಂದರೆ, ‘ಅಘ್ರಹಾಮನು ಒಘ್ಬನೇ. ಈ ದೇಶವನೆಐಲ್ಲಾ ದೇವರು ಅವನಿಗೆ ಕೊಟ್ಟನು. ನಾವು ಈಗ ಘಹಳ ಮಂದಿ ಇದ್ದೇವೆ. ಆದುದರಿಂದ ಖಂಡಿತವಾಗಿ ಈ ದೇಶ ನಮಗೇ ಸೇರಿದ್ದಾಗಿದೆ.’
|
25. “ನೀನು ಅವರಿಗೆ ಹೀಗೆ ಹೇಳಙೇಕು. ನಿಮ್ಮ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ‘ನೀವು ರಕ್ತವಿರುವ ಮಾಂಸವನುಐ ತಿನುಐತ್ತೀರಿ. ನಿಮ್ಮ ಸಹಾಯಕ್ಕಾಗಿ ನೀವು ವಿಗ್ರಹಗಳಿಗೆ ಮೊರೆಯಿಡುತ್ತೀರಿ. ನೀವು ನರಹತ್ಯೆ ಮಾಡುತ್ತೀರಿ. ಹೀಗೆ ಇರುವದರಿಂದ ನಾನು ಈ ದೇಶವನುಐ ನಿಮಗೆ ಹೇಗೆ ಕೊಡಲಿ?
|
26. ನೀವು ನಿಮ್ಮ ಕತ್ತಿಯ ಮೇಲೆ ಭರವಸೆಯಿಡುತ್ತೀರಿ. ಪ್ರತಿಯೊಘ್ಬನು ಭಯಂಕರವಾದ ಕಾರ್ಯಗಳನುಐ ನಡಿಸುತ್ತಾನೆ. ನಿಮ್ಮ ನೆರೆಯವನ ಹೆಂಡತಿಯೊಂದಿಗೆ ಸಂಭೋಗಿಸುವಿರಿ. ಆದುದರಿಂದ ನೀವು ಈ ದೇಶವನುಐ ಹೊಂದಲಾರಿರಿ.’
|
27. ‘“ನೀನು ಅವರಿಗೆ ನಿಮ್ಮ ಒಡೆಯನಾದ ಯೆಹೋವನು ಹೀಗೆ ಹೇಳಿದನೆಂದು ತಿಳಿಸಙೇಕು, “ನನಐ ಜೀವದಾಣೆ, ಕೆಡವಲ್ಪಟ್ಟ ಪಟ್ಟಣಗಳಲ್ಲಿ ವಾಸಿಸುವ ಜನರು ಕೊಲ್ಲಲ್ಪಡುವರು. ಯಾವನಾದರೂ ಪಟ್ಟಣದ ಹೊರಗೆ ಹೋಗಿದ್ದಲ್ಲಿ ಅವನನುಐ ಕಾಡುಪ್ರಾಣಿಗಳು ತಿನುಐವಂತೆ ಮಾಡುವೆನು. ಯಾರಾದರೂ ಕೋಟೆಯೊಳಗಾಗಲಿ ಗುಹೆಯೊಳಗಾಗಲಿ ಸೇರಿಕೊಂಡರೆ ಅವರು ರೋಗದಿಂದ ಸಾಯುವರು.
|
28. ನಾನು ಈ ದೇಶವನುಐ ಘರಿದಾಗಿಯೂ ಘಂಜರು ಭೂಮಿಯನಾಐಗಿಯೂ ಮಾಡುವೆನು. ಈ ದೇಶವು ಹೆಮ್ಮೆ ಪಟ್ಟುಕೊಳ್ಳುತ್ತಿದ್ದ ವಿಷಯಗಳನೆಐಲ್ಲಾ ಅವರು ಕಳೆದುಕೊಳ್ಳುವರು. ಇಸ್ರೇಲಿನ ಪರ್ವತಗಳು ಙೋಳು ಗುಡ್ಡಗಳಾಗುವವು. ಯಾರೂ ಅದನುಐ ದಾಟಿ ಹೋಗಲಾರರು.
|
29. ಅವರು ಅನೇಕ ಭಯಂಕರ ಕಾರ್ಯಗಳನುಐ ಮಾಡಿದ್ದಾರೆ. ಆದುದರಿಂದ ಅವರ ರಾಜ್ಯವನುಐ ಘಂಜರು ಭೂಮಿಯನಾಐಗಿ ಮಾಡುವೆನು. ಆಗ ಈ ಜನರು ನಾನು ಯೆಹೋವನೆಂದು ತಿಳಿದುಕೊಳ್ಳುವರು.”
|
30. “‘ನರಪುತ್ರನೇ, ನಿನಐ ವಿಷಯದಲ್ಲಿ ನಿನಐ ಜನರು ಗೋಡೆಗೆ ಒರಗಿಕೊಂಡೂ ಙಾಗಿಲಿನ ನಡುವೆ ನಿಂತುಕೊಂಡೂ ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಒಘ್ಬರಿಗೊಘ್ಬರು, “ಘನಿಐ, ಯೆಹೋವನು ಹೇಳುವುದನುಐ ನಾವು ಹೋಗಿ ಕೇಳೋಣ”
|
31. ಎಂದು ಹೇಳುತ್ತಾ ನಿನಐ ಘಳಿಗೆ ನನಐ ಜನರಂತೆ ಘರುವರು. ನನಐ ಜನರಂತೆ ನಿನಐ ಎದುರಿನಲ್ಲಿ ಘಂದು ಕುಳಿತುಕೊಳ್ಳುವರು. ನಿನಐ ಮಾತುಗಳನುಐ ಅವರು ಕೇಳಿದರೂ ಅವುಗಳಿಗೆ ವಿಧೇಯರಾಗದೆ ಇಷ್ಟಪಡುವದನೆಐ ಮಾಡುವರು. ಇತರರಿಗೆ ಮೋಸ ಮಾಡಿ ಹಣಗಳಿಸುವದೇ ಅವರ ಕೆಲಸ.
|
32. “ನೀನು ಅವರಿಗೆ ಏನೂ ಅಲ್ಲ. ಒಘ್ಬ ಪ್ರೇಮಗೀತೆಯನುಐ ಹಾಡುವ ಹಾಡುಗಾರ. ನಿನಗೆ ಮಧುರವಾದ ಕಂಠವಿದೆ. ನೀನು ವಾದ್ಯವನುಐ ಚೆನಾಐಗಿ ಙಾರಿಸುವಿ. ಅವರು ನಿನಐ ಮಾತುಗಳನುಐ ಕೇಳಿದರೂ ನೀನು ಹೇಳಿದಂತೆ ಮಾಡುವದಿಲ್ಲ.
|
33. ಆದರೆ ನೀನು ಹಾಡುವ ವಿಷಯಗಳು ಸಂಭವಿಸುವವು. ಆಗ ಜನರೂ, ‘ನಿಜವಾಗಿಯೂ ನಮ್ಮ ಮಧ್ಯೆ ಒಘ್ಬ ಪ್ರವಾದಿಯು ವಾಸಿಸಿದನಲ್ಲಾ?’ ಎಂದು ಅನುಐವರು.’“
|