1. ದೇಶ ಭ್ರಷ್ಟರಾಗಿದ್ದ ಹನೊಐಂದನೇ ವರ್ಷದ ತಿಂಗಳ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಘಂತು. ಆತನು ಹೇಳಿದ್ದೇನೆಂದರೆ,
|
2. “ನರಪುತ್ರನೇ, ಜೆರುಸಲೇಮ್ ಘಗ್ಗೆ ತೂರ್ ಕೆಟ್ಟ ಮಾತುಗಳನಾಐಡಿದೆ. ‘ಜನರನುಐ ಸುರಕ್ಷಿತವಾಗಿರಿಸುವ ನಗರದಾಬರವು ಕೆಡವಲ್ಪಟ್ಟು ದಾಬರವೇ ಇಲ್ಲದಂತಾಗಿದೆ. ನಗರವು ಹಾಳಾಗಿರುವುದರಿಂದ ಕೊಳ್ಳೆ ಹೊಡೆಯಲು ಸುಲಭವಾಯಿತು’ ಎಂದು ಅದು ಅಂದುಕೊಂಡಿದೆ.”
|
3. ಆದುದರಿಂದ ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ತೂರೇ, ನಾನು ನಿನಗೆ ಮ್ಯುಯಿತೀರಿಸುವೆನು. ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅನೇಕ ರಾಜ್ಯಗಳನುಐ ಎಬ್ಬಿಸುತ್ತೇನೆ. ಅವರು ಸಮುದ್ರದ ತೆರೆಯಂತೆ ಮೇಲಿಂದ ಮೇಲೆ ನಿನಗೆ ವಿರುದ್ಧವಾಗಿ ಘರುವರು.”
|
4. ದೇವರು ಹೇಳಿದ್ದೇನೆಂದರೆ, “ಆ ಶತ್ರು ಸೈನಿಕರು ತೂರಿನ ಗೋಡೆಗಳನುಐ ಕೆಡವಿ, ಅದರ ಘುರುಜುಗಳನುಐ ಎಳೆದು ಹಾಕುವರು. ನಾನು ಅದರ ಫಲವತ್ತಾದ ಮಣ್ಣನುಐ ಕೆರೆದುಹಾಕಿ, ಅದನುಐ ಘರಿದಾದ ಘಂಡೆಯನಾಐಗಿ ಬಿಟ್ಟು ಬಿಡುವೆನು.
|
5. ಙೆಸ್ತರು ತಮ್ಮ ಘಲೆಗಳನುಐ ಹರಡಿ ಒಣಗಿಸುವ ಸ್ಥಳವನಾಐಗಿ ಮಾಡುವೆನು. ಇದು ನನಐ ನುಡಿ.” ನನಐ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಸೈನಿಕರು ಯುದ್ಧದ ಸಮಯದಲ್ಲಿ ಙೆಳೆಙಾಳುವ ವಸ್ತುವನುಐ ಕೊಳ್ಳೆ ಮಾಡುವಂತೆ ತೂರ್ ಇದೆ.
|
7. ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಉತ್ತರ ದಿಕ್ಕಿನಿಂದ ಒಘ್ಬ ಶತ್ರುವನುಐ ನಾನು ತೂರಿಗೆ ವಿರುದ್ಧವಾಗಿ ಘರಮಾಡುವೆನು. ಅವನೇ ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು. ಅವನು ಲೆಕ್ಕವಿಲ್ಲದಷ್ಟು ಕುದುರೆ ಸವಾರರು, ರಥಗಳು, ಕಾಲ್ಬಲವುಳ್ಳ ದೊಡ್ಡ ಸೈನ್ಯವನುಐ ತೆಗೆದುಕೊಂಡು ಘರುವನು. ಅವನ ಸೈನಿಕರೆಲ್ಲಾ ಙೇರೆಙೇರೆ ಜನಾಂಗದವರು.
|
8. ನೆಘೂಕದೆಐಚ್ಚರನು ನಿನಐ ಹೆಣ್ಣುಮಕ್ಕಳನುಐ (ಚಿಕ್ಕ ಪಟ್ಟಣಗಳನುಐ) ಕೊಲ್ಲುವನು. ಅವನು ಘುರುಜುಗಳನುಐ ಕಟ್ಟಿ ನಿನಐ ನಗರವನುಐ ಧಾಳಿ ಮಾಡುವನು. ನಿನಐ ನಗರದ ಸುತ್ತಲೂ ಮಣ್ಣಿನ ಮಾರ್ಗ ಮಾಡುವನು. ಕೋಟೆಗೋಡೆಯ ತನಕ ರಸ್ತೆಯನುಐ ತಯಾರಿಸುವನು.
|
9. ಅವನು ಮರದ ತೊಲೆಗಳನುಐ ತಂದು ನಿನಐ ಗೋಡೆಗಳನುಐ ಕೆಡವಿಬಿಡುವನು. ಗುದ್ದಲಿಗಳಿಂದ ನಿನಐ ಘುರುಜುಗಳನುಐ ಕೆಡವಿ ಹಾಕುವನು.
|
10. ಅವನ ಕುದುರೆಗಳ ಗೊರಸುಗಳಿಂದ ಹೊರಟ ಧೂಳು ನಿನಐನುಐ ಮುಚ್ಚಿಬಿಡುವದು. ಅವರ ರಥ, ಗಾಡಿ ಕುದುರೆಗಳ ಶಘ್ದದಿಂದ ನಿನಐ ಗೋಡೆಗಳು ನಡುಗುವವು. ಕೋಟೆಗೋಡೆಗಳು ಕೆಡವಲ್ಪಡುವದರಿಂದ ಅವರು ನಗರದೊಳಗೆ ನುಗ್ಗುವರು.
|
11. ಙಾಬಿಲೋನಿನ ರಾಜನು ಕುದುರೆಯ ಮೇಲೆ ಕುಳಿತುಕೊಂಡು ನಿನಐ ನಗರದೊಳಗೆ ಪ್ರವೇಶಮಾಡುವನು. ನಿನಐ ರಸ್ತೆಯ ಮೇಲೆ ಅವನ ಕುದುರೆಯ ಗೊರಸು ಶಘ್ದವೇರಿಸುವದು. ನಿನಐನುಐ ತನಐ ಖಡ್ಗದಿಂದ ಸಂಹರಿಸುವನು. ನಿನಐ ನಗರದಲ್ಲಿನ ಉನಐತಸ್ತಂಭಗಳು ಕೆಡವಲ್ಪಡುವವು,
|
12. ನೆಘೂಕದೆಐಚ್ಚರನ ಸೈನ್ಯವು ನಿನಐ ಐಶಬರ್ಯವನುಐ ದೋಚಿಕೊಳ್ಳುವದು. ನೀನು ಮಾರಙೇಕೆಂದಿದ್ದ ವಸ್ತುಗಳನುಐ ಅವರು ದೋಚಿಕೊಳ್ಳುವರು. ನಿನಐ ಗೋಡೆಗಳನುಐ ಒಡೆದು ಅಂದವಾದ ನಿನಐ ಮನೆಗಳನುಐ ಹಾಳು ಮಾಡುವರು. ನಿನಐ ಮರದಿಂದ ಮತ್ತು ಕಲ್ಲುಗಳಿಂದ ಮಾಡಿದ ಮನೆಗಳನುಐ ಕಸದಂತೆ ಸಮುದ್ರಕ್ಕೆ ಎಸೆಯುವರು.
|
14. ನಾನು ನಿನಐನುಐ ಘರಿದಾದ ಘಂಡೆಯನಾಐಗಿ ಮಾಡುವೆನು. ಸಮುದ್ರದ ತೀರದಲ್ಲಿ ಘಲೆಗಳನುಐ ಹರಡುವ ಸ್ಥಳವಾಗಿ ನೀನು ಮಾರ್ಪಡುವಿ. ನೀನು ತಿರುಗಿ ಕಟ್ಟಲ್ಪಡುವದಿಲ್ಲ. ಇದು ಒಡೆಯನಾದ ಯೆಹೋವನ ನುಡಿ.” ನನಐ ಒಡೆಯನಾದ ಯೆಹೋವನು ಇದನುಐ ನನಗೆ ತಿಳಿಸಿದನು.
|
15. ಒಡೆಯನಾದ ಯೆಹೋವನು ತೂರಿಗೆ ಹೇಳುವದೇನೆಂದರೆ, “ಭೂಮದ್ಯ ಸಮುದ್ರ ಕರಾವಳಿಯಲ್ಲಿರುವ ದೇಶದವರು ನೀನು ಕೆಳಗೆ ಬೀಳುವ ಶಘ್ದ ಕೇಳಿ ನಡುಗುವರು. ಅದು ನಿನಐ ಜನರು ಗಾಯಗೊಂಡು ಸಾಯುವಾಗ ಆಗುವದು.
|
16. ಆಗ ಸಮುದ್ರ ತೀರದ ದೇಶಗಳ ನಾಯಕರೆಲ್ಲಾ ತಮ್ಮ ಸಿಂಹಾಸನದಿಂದ ಕೆಳಗಿಳಿದು ತಮ್ಮ ಶೋಕವನುಐ ವ್ಯಕ್ತಪಡಿಸುವರು. ಅವರು ತಮ್ಮ ಸುಂದರವಾದ ರಾಜವಸ್ತ್ರಗಳನುಐ ತೆಗೆದಿಟ್ಟು ಭಯದ ಘಟ್ಟೆಗಳನುಐ ಧರಿಸಿಕೊಂಡು ನೆಲದ ಮೇಲೆ ಭಯದಿಂದ ಕುಳಿತುಕೊಳ್ಳುವರು. ನೀನು ಎಷ್ಟು ಙೇಗನೇ ನಾಶವಾದೆ ಎಂದು ಕೇಳಿ ದಂಗುಘಡಿದಂತಾಗುವರು.
|
17. ಅವರು ನಿನಐ ಘಗ್ಗೆ ಈ ಶೋಕ ಗೀತೆಯನುಐ ಹಾಡುವರು: “‘ತೂರ್, ನೀನು ಹೆಸರುವಾಸಿಯಾದ ನಗರವಾಗಿದ್ದೆ. ನಿನಐಲ್ಲಿ ವಾಸಮಾಡಲು ಜನರು ಸಮುದ್ರದಾಚೆಯಿಂದ ಘಂದರು. ನೀನು ಪ್ರಸಿದ್ಧಳಾಗಿದ್ದೆ. ಆದರೆ ನೀನೀಗ ಹೋಗಿಬಿಟ್ಟೆ. ದಿಬಪವಾಗಿರುವ ನೀನು ಮತ್ತು ನಿನಐಲ್ಲಿ ವಾಸವಾಗಿದ್ದ ಜನರು ಸಮುದ್ರದಿಂದ ದೂರದಲ್ಲಿರುವುದರಿಂದ ಘಲಿಷ್ಠರಾಗಿದ್ದೀರಿ. ಭೂಮಿಯ ಮೇಲೆ ವಾಸವಾಗಿದ್ದ ಎಲ್ಲಾ ಜನರನುಐ ನೀವು ಭಯಗೊಳಿಸಿದಿರಿ.
|
18. ನೀನು ಬಿದ್ದ ದಿವಸ ಕರಾವಳಿಯಲ್ಲಿರುವ ದೇಶಗಳೆಲ್ಲಾ ನಡುಗುವವು. ನೀನು ಕರಾವಳಿಯಲ್ಲಿ ಅನೇಕ ವಸಾಹತುಗಳನುಐ ನಿರ್ಮಿಸಿದ್ದೀ. ನೀನು ಹೋದ ಘಳಿಕ ಅವರು ಭಯಗ್ರಸ್ತರಾಗುವರು.”‘
|
19. ಇದು ನನಐ ಒಡೆಯನಾದ ಯೆಹೋವನ ನುಡಿ. “ತೂರ್, ನಾನು ನಿನಐನುಐ ನಾಶಮಾಡುವೆನು. ಆಗ ನೀನು ಘರಿದಾದ ನಗರವಾಗಿರುವಿ. ಯಾರೂ ಅಲ್ಲಿ ವಾಸ ಮಾಡುವದಿಲ್ಲ. ನಿನಐ ಮೇಲೆ ಸಮುದ್ರವು ತುಂಘುವಂತೆ ಮಾಡುವೆನು. ಆ ಮಹಾಸಾಗರವು ನಿನಐನುಐ ಮುಚ್ಚಿಬಿಡುವದು.
|
20. ಆಳವಾದ ಗುಂಡಿಗೆ, ಸತ್ತವರು ಹೋಗುವ ಸ್ಥಳಕ್ಕೆ ನಿನಐನುಐ ಕಳುಹಿಸುವೆನು. ಙೇರೆ ಹಳೇ ನಗರಗಳಂತೆ ನಾನು ಭೂಮಿಯ ಕೆಳಗೆ ನಿನಐನುಐ ಕಳುಹಿಸಿ ಬಿಡುವೆನು. ಸಮಾಊಯೊಳಗಿರುವವರೊಂದಿಗೆ ನೀನು ಇರುವಿ. ನಿನಐಲ್ಲಿ ಆಗ ಯಾರೂ ವಾಸ ಮಾಡುವದಿಲ್ಲ. ನೀನು ಎಂದಿಗೂ ಜೀವಿಸುವವರ ಲೋಕದಲ್ಲಿರುವದಿಲ್ಲ.
|
21. ನಿನಗಾದ ಸ್ಥಿತಿಯನುಐ ನೋಡಿ ಙೇರೆ ಜನರು ಭಯಗ್ರಸ್ತರಾಗುವರು. ನಿನಐ ಅಂತ್ಯವು ಆಯಿತು. ಜನರು ನಿನಗಾಗಿ ಹುಡುಕಾಡುವರು. ಆದರೆ ಅವರು ನಿನಐನುಐ ಕಂಡು ಹಿಡಿಯುವುದೇ ಇಲ್ಲ.” ಇವು ಒಡೆಯನಾದ ಯೆಹೋವನ ಮಾತು.
|